ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

basavarj bommai

ಸಚಿವ ಸಂಪುಟ ವಿಸ್ತರಣೆ  ಚರ್ಚೆ ಬೆನ್ನಲ್ಲೇ ರಾಜ್ಯ ಸರ್ಕಾರವು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದು ಈ ಕೆಳಕಂಡವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಉಸ್ತುವಾರಿಗಳನ್ನಾಗಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 31 ಜಿಲ್ಲೆಗಳಿಗೆ 28 ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ :

ಸಿಎಂ ಬಸವರಾಜ ಬೊಮ್ಮಾಯಿ-ಬೆಂಗಳೂರು

ವಿ.ಸೋಮಣ್ಣ –ಚಾಮರಾಜನಗರ

ಉಮೇಶ್ ಕತ್ತಿ-ವಿಜಯಪುರ

ಎಸ್ ಅಂಗಾರ-ಉಡುಪಿ

ಅರಗಜ್ಞಾನೇಂದ್ರ- ತುಮಕೂರು

ಅಶ್ವಥ್ ನಾರಾಯಣ್- ರಾಮನಗರ

ಸಿಸಿ ಪಾಟೀಲ್ -ಬಾಗಲಕೋಟೆ

ಆನಂದ್ ಸಿಂಗ್- ಕೊಪ್ಪಳ

ಗೋವಿಂದ ಕಾರಜೋಳ-ಬೆಳಗಾವಿ

ಕೆಎಸ್ ಈಶ್ವರಪ್ಪ- ಚಿಕ್ಕಮಗಳೂರು

ಮುರುಗೇಶ್ ನಿರಾಣಿ –ಕಲಬುರುಗಿ-

ಸಿಸಿ ಪಾಟೀಲ್- ಬಾಗಲಕೋಟೆ

ಶಿವರಾಂ  ಹೆಬ್ಬಾರ್ -ಹಾವೇರಿ

ಬಿಸಿ ಪಾಟೀಲ್- ಚಿತ್ರದುರ್ಗ ಹಾಗೂ ಗದಗ

ಡಾ.ಕೆ. ಸುಧಾಕರ್ –ಬೆಂಗಳೂರು ಗ್ರಾಮಾಂತರ

ಗೋಪಾಲಯ್ಯ –ಹಾಸನ, ಮಂಡ್ಯ.

ಸುನೀಲ್ ಕುಮಾರ್- ದಕ್ಷಿಣ ಕನ್ನಡ

ಬಿಸಿ ನಾಗೇಶ್- ಕೊಡಗು

ಮುನಿರತ್ನ-ಕೋಲಾರ

ಪ್ರಭುಚೌಹಾಣ್-ಯಾದಗಿರಿ

ಶಶಿಕಲಾ ಜೊಲ್ಲೆ-ವಿಜಯನಗರ

ಎಂಟಿಬಿ ನಾಗರಾಜ್ –ಚಿಕ್ಕಬಳ್ಳಾಪುರ.

ಎಸ್.ಟಿ ಸೋಮಶೇಖರ –ಮೈಸೂರು

ಶ್ರೀರಾಮುಲು-ಬಳ್ಳಾರಿ

Exit mobile version