• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕೆಲಸಕ್ಕಾಗಿ ದುಬೈಗೆ ಹೊರಟಿದ್ದೀರಾ

Rashmitha Anish by Rashmitha Anish
in ಪ್ರಮುಖ ಸುದ್ದಿ
ಕೆಲಸಕ್ಕಾಗಿ ದುಬೈಗೆ ಹೊರಟಿದ್ದೀರಾ
0
SHARES
191
VIEWS
Share on FacebookShare on Twitter

Karnataka: ಜಾಬ್‌ ಆಸೆ ತೋರಿಸೋ ಭಾರತದ ಸುದೀಪ್(Sudip) ಮತ್ತು ಪ್ರದೀಪ್(Pradeep) ಸಹೋದರರು ನಿಮ್ಮನ್ನು ಪಾಕ್‌ ತಂಡಕ್ಕೆ ಬಲಿ ಕೊಡ್ತಾರೆ. ಹಣದಾಸೆಗೆ ಈ ವಂಚಕರ ಜಾಲಕ್ಕೆ(dubai job scam) ಬೀಳಬೇಡಿ.

ಭಾರತದ ಯುವಕರೇ ಪಾಕ್ ತಂಡದ ಟಾರ್ಗೆಟ್‌ . ಭಾರತದ ಸುದೀಪ್‌ – ಪ್ರದೀಪನಿಂದ ಭಾರತೀಯರಿಗೇ ವಂಚನೆ ನಡೆಯುತ್ತಿದೆ. ಯುವಕರೇ ದುಬೈಗೆ ಜಾಬ್‌ಗೆ ಹೋಗೋ ಮುನ್ನ ಎಚ್ಚರ !

dubai job scam

ಕೆಲಸಕ್ಕಾಗಿ ದುಬೈ ಹೊರಟಿದ್ದೀರಾ? ಆರೇ ತಿಂಗಳ ಕೆಲಸ ಕೈತುಂಬಾ ಸಂಬಳ!

ಹಾಗಾದ್ರೆ ಎಚ್ಚರ ! ಇದೊಂದು ದೊಡ್ಡ ವಂಚನಾ ಜಾಲ. ಭಾರತದ ಯುವಕರ ಬಲಿಗಾಗಿ ಕಾಯುತ್ತಿದೆ ಪಾಕಿಸ್ತಾನದ ಖತರ್ನಾಕ್‌ ತಂಡ. ಈ ತಂಡ ಯುವಕರಿಗೆ ಆರೇ ತಿಂಗಳು ಕೆಲಸ ಮಾಡುವ,

ಕೈ ತುಂಬಾ ಸಂಬಳ ಸಿಗುವ ಕೆಲಸ ಕೊಡಿಸ್ತೀವಿ ಅಂತ ಹೇಳುತ್ತೆ. ಕೆಲಸ ಕೊಡೋ ನೆಪದಲ್ಲಿ ಯುವಕರನ್ನು ದುಬೈಗೆ ಕರೆಸುತ್ತೆ, ಊಟ ವಸತಿ ವ್ಯವಸ್ಥೆ ಮಾಡುತ್ತೆ. ಅದ್ರೆ ಆಮೇಲೆ ನಡೆಯೋದೇ ಬೇರೆ.

ಇದನ್ನೂ ಓದಿ: ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧೀಯವರ ಹತ್ಯೆ ಆಕಸ್ಮಿಕ : ಬಿಜೆಪಿ ಸಚಿವ ಗಣೇಶ್ ಜೋಷಿ

ಆದ್ರೆ ಈ ಪಾಪಿಗಳ ತಂಡಕ್ಕೆ ಭಾರತದ ಯುವಕರನ್ನು ಸಪ್ಲೈ ಮಾಡ್ತಿರೋದು ಯಾರು ಗೊತ್ತಾ? ನಮ್ಮದೇ ಭಾರತದ,

ಕುಂದಾಪುರದ ಬೈಂದೂರು-ಶಿರೂರಿನ ಸುದೀಪ್ ಹಾಗೂ ಪ್ರದೀಪ್‌ ಸಹೋದರರು. ಕೆಲಸದ ಹುಡುಕಾಟದಲ್ಲಿರುವ ಸ್ಥಳೀಯ ಯುವಕರೇ ಇವರ ಟಾರ್ಗೆಟ್.

dubai job scam

ಬ್ಯಾಂಕ್‌ ಖಾತೆ ತೆಗೆದು ,ಕೋಟಿ ಕೋಟಿ ಲೋನ್‌ ಮಾಡ್ತಾರೆ

ಈ ಪಾಕ್‌ ತಂಡ ನಿಮಗೆ ಗೊತ್ತಿಲ್ಲದೇ ನಕಲಿ ದಾಖಲೆ ಸೃಷ್ಟಿಸಿ ನಿಮ್ಮ ಹೆಸರಲ್ಲಿ ದುಬೈ ಬ್ಯಾಂಕ್‌ಗಳಲ್ಲಿ ಕೋಟಿ ಕೋಟಿ ಲೋನ್‌ ಮಾಡುತ್ತೆ.

ನಿಮಗೆ ಕೆಲಸದ ಸಂಬಳ ಅಂತ ಹೇಳಿ ಬರೀ ಮೂರುವರೆ ಲಕ್ಷ ಹಣ (dubai job scam) ಕೊಟ್ಟು ನಿಮ್ಮನ್ನು ವಾಪಾಸ್‌ ಊರಿಗೆ ಕಳುಹಿಸ್ತಾರೆ.

ಆದ್ರೆ ಊರಿಗೆ ತಲುಪಿದ ಮೇಲೆ ನಿಮ್ಮ ಮನೆಗೆ ಪೊಲೀಸ್‌ ಬಂದಾಗ್ಲೇ ಗೊತ್ತಾಗೋದು ನೀವು ಮೋಸ ಹೋಗಿದ್ದೀರಿ ಅಂತ.

ಒಮ್ಮೆ ಇವರ ವಂಚನಾ ಜಾಲಕ್ಕೆ ಸಿಕ್ರೆ ನೀವು ಬಚಾವಾಗೋದೇ ಕಷ್ಟ. ಒಂದಾ ನೀವು ಪರ್ಮನೆಂಟಾಗಿ ಜೈಲು ಸೇರಬೇಕು,

ಇಲ್ವಾ ಅವರು ಮಾಡಿ ಕೋಟಿ ಸಾಲ ತೀರಿಸಬೇಕು. ಅಲ್ಲದೆ ನೀವು ಆಮೇಲೆ ಅರಬ್ ದೇಶಗಳಿಗೆ ಕಾಲಿಡಲು ಸಾಧ್ಯವೇ ಇಲ್ಲ.

ಸುದೀಪ್‌-ಪ್ರದೀಪ್‌ನಂಥಾ ದೇಶದ್ರೋಹಿಗಳು ಮಾಡಿರುವ ಮೋಸಕ್ಕೆ ಸಾವಿರಾರು ಯುವಕರು ಬಲಿಯಾಗಿದ್ದಾರೆ. ಅದೆಷ್ಟೋ ಕುಟಂಬಗಳು ಬೀದಿ ಪಾಲಾಗಿವೆ. ಕೆಲವರು ಆತ್ಮಹತ್ಯೆ ಕೂಡ ಮಾಡಿದ್ದಾರೆ.

ಆದ್ರೆ ಈ ಖತರ್ನಾಕ್‌ ಸಹೋದರರ ಅಟ್ಟಹಾಸಕ್ಕೆ ಬ್ರೇಕ್ ಬೀಳುತ್ತಲೇ ಇಲ್ಲ. ಯಾಕಂದ್ರೆ ಇವರ ಲಂಚದ ಪ್ರಸಾದ ತಿನ್ನುತ್ತಿರುವ ಪೊಲೀಸರು ಇವರ ವಿರುದ್ಧ ದೂರು ಕೊಟ್ರು ಕ್ರಮಕೈಗೊಳ್ಳುತ್ತಿಲ್ಲ.

dubai job scam
  • ಕುಮಾರ್ ಹಾಗೂ ಪದ್ಮಶ್ರೀ ವಿಜಯಟೈಮ್ಸ್‌, ಬೆಂಗಳೂರು.
Tags: Dubaijobfraudkannada news

Related News

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು
ದೇಶ-ವಿದೇಶ

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು

March 31, 2023
ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 31, 2023
10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 31, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.