ಇನ್ನು ಮುಂದೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುವಂತಿಲ್ಲ : ಸರ್ಕಾರ ಸೂಚನೆ

ಬೆಂಗಳೂರು, ಜುಲೈ 28: ರಾಜ್ಯದ ಅಭಿವೃದ್ಧಿ,ಇನ್ನಿತರ ಹಲವಾರು ಯೋಜನೆಗಳು, ಬೆಂಗಳೂರು (Government about development information ನಗರ ಸೇರಿದಂತೆ , ಇನ್ನಿತರ ವಿಷಯಗಳ ಕುರಿತು

ಅಧಿಕೃತ ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳಿಗೆ ಯಾವುದೇ ಮಾಹಿತಿಯನ್ನು ನೀಡದಂತೆ ಕರ್ನಾಟಕ ಸರ್ಕಾರ (Karnataka Government) ಸೂಚನೆ ನೀಡಿದೆ. ಸರ್ಕಾರದ ಮಟ್ಟದಲ್ಲಿ ಅನೇಕ ವಿಷಯಗಳು

ಬೃಹತ್ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಚರ್ಚೆ ಆಗುತ್ತವೆ. ಅಭಿವೃದ್ಧಿ ಚಿಂತನೆ, ಕಾಮಗಾರಿಗಳು, ಇನ್ನಿತರ ಹಲವಾರು ಯೋಜನೆಗಳು, ಹೀಗೆ ಹತ್ತು ಹಲವು ವಿಚಾರಗಳನ್ನು ಮಾಧ್ಯಮಗಳಿಗೆ

(Government about development information) ಇನ್ನು ಮುಂದೆ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡುವಂತಿಲ್ಲ.

ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿರುವ ಪ್ರಕಾರ ಬದಲಾಗಿ ಅವೆಲ್ಲ ವಿಷಯಗಳ ವರದಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು

ನೀರು ಸರಬರಾಜು ಮತ್ತು ಸಂಸ್ಥೆ ಮಂಡಳಿ, ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿಗಳು ನಿತ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shiva Kumar) ಅವರ ಕಚೇರಿಗೆ

ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ವರದಿ ಆಗಿದೆ.

ಡಿಕೆ ಶಿವಕುಮಾರ್ ಅವರೇ ಮಾಹಿತಿ ನೀಡುತ್ತಾರೆ

ನಗರಾಭಿವೃದ್ಧಿ ಇಲಾಖೆಗೆ ವರದಿಯನ್ನು ಸರ್ಕಾರಿ ಅಧಿಕಾರಿಗಳು ನೀಡಿದ ಬಳಿಕ ಇವೆಲ್ಲದರ ಮಾಹಿತಿಗಳನ್ನು ಮಾಧ್ಯಮಗಳಿಗೆ ಸಚಿವರು ಮತ್ತು ಉಪಮುಖ್ಯಮಂತ್ರಿಗಳು ಆದ ಡಿಕೆ ಶಿವಕುಮಾರ್ ಅವರು ಒದಗಿಸಲಿದ್ದಾರೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಹಣ ಕೇಳುವ ಸೈಬರ್ ಸೆಂಟರ್‌ಗಳ ಪರವಾನಗಿ ರದ್ದು: ಸರ್ಕಾರದ ಎಚ್ಚರಿಕೆ

ಇಲಾಖೆಯೊಂದರಲ್ಲಿ ಇತ್ತೀಚಿನ ಬೆಳವಣಿಗೆಯೊಂದು ಹೀಗೆ ಸೂಚನೆ ನೀಡಲು ಕಾರಣ ಎನ್ನಲಾಗಿದೆ. ಅಧಿಕಾರಿಗಳು ಹೇಳಿದ್ದು ಒಂದು ರೀತಿಯಾಗಿದ್ದಾರೆ ಮತ್ತು ಸಚಿವರು ಹೇಳಿದ್ದು ವ್ಯತಿರಿಕ್ತವಾಗಿದ ಪರಿಣಾಮ

ಇರಿಸು-ಮುರಿಸು ಉಂಟಾಗಿತ್ತು . ಇಂತ ಗೊಂದಲ ಮತ್ತೆ ಮರುಕಳಿಸಿದಂತೆ ಎಲ್ಲ ನಾಗರಿಕ ಸಂಸ್ಥೆಗಳಿಗೆ ಸೂಕ್ತ ಮಾಹಿತಿ ಹೊರ ಹೊಮ್ಮಲು ಈ ರೀತಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಡಿಕೆಶಿ ಬ್ರಾಂಡ್ ಬೆಂಗಳೂರಿಗೆ ಒತ್ತು

ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರನ್ನು ಆಕರ್ಷಕವಾಗಿಸಲು, ಬ್ರಾಂಡ್ ಬೆಂಗಳೂರು (Brand Bengaluru) ಮಾಡಲು ಅದರಲ್ಲೂ ಡಿಕೆ ಶಿವಕುಮಾರ್ ಅವರು ನಗರಾಭಿವೃದ್ಧಿ

ಇಲಾಖೆ ವಹಿಸಿಕೊಂಡ ಮೇಲೆ ಕ್ರೀಯಾಶೀಲರಾಗಿದ್ದಾರೆ. ಇದರ ಮೇಲೆಯೇ ಹೆಚ್ಚು ಗಮನ ಹರಿಸಿದ್ದಾರೆ.

ಇದನ್ನೂ ಓದಿ : ಗ್ಯಾರಂಟಿಗಳ ಜಾರಿಯಿಂದ ಶಾಶ್ವತ ಯೋಜನೆಗಳಿಗಿಲ್ಲ ಅನುದಾನ, ಕೃಷಿ ಕ್ಷೇತ್ರ, ಜಲ ಸಂಪನ್ಮೂಲಕ್ಕಿಲ್ಲ ಸೇರಿದಂತೆ ಇನ್ನೂ ಹಲವಾರು : ಬಸವರಾಜ ಬೊಮ್ಮಾಯಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬಹುಪಾಲು ಕಾಮಗಾರಿಗಳು ನಡೆಯುತ್ತವೆ. ಒಂದು ವೇಳೆ ಪಾಲಿಕೆ ಆಯುಕ್ತ, ಇನ್ನಿತರ ಹಿರಿಯ ಅಧಿಕಾರಿಳು ಸಚಿವರಿಗೆ ತಿಳಿಯದೇ ಮಾಹಿತಿ ನೀಡಿದರೆ,ಅಥವಾ ಹೇಳಿಕೆಗಳನ್ನು

ರಶ್ಮಿತಾ ಅನೀಶ್

Exit mobile version