ಬೆಂಗಳೂರು, ಆ. 14: ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ 19 ಮಂದಿ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ. ಪ್ರತಿವರ್ಷವೂ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿದವರಿಗೆ ರಾಷ್ಟ್ರಪತಿ ಪದಕ ನೀಡಲಾಗುತ್ತದೆ.
ಈ ಬಾರಿ ಹಿರಿಯ ಅಧಿಕಾರಿಗಳಾದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಸೇರಿ 19 ಜನ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2021ನೇ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಪುರಸ್ಕೃತರು
- ಉಮೇಶ್ ಕುಮಾರ್ (IPS) ಎಡಿಜಿಪಿ, ಸಿಐಡಿ . ಬೆಂಗಳೂರು
- ಅರುಣ್ ಚಕ್ರವರ್ತಿ (IPS) ಎಡಿಜಿಪಿ, ಐಎಸ್ಡಿ. ಬೆಂಗಳೂರು
2021ನೇ ಸಾಲಿನ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
- ಎಂ.ವಿ. ರಾಮಕೃಷ್ಣ ಪ್ರಸಾದ್ ಕಮಾಡೆಂಟ್ 3ನೇ ಪಡೆ ಕೆಎಸ್ಆರ್ಪಿ. ಬೆಂಗಳೂರು
- ವೆಂಕಟೇಶ್ ನಾಯ್ಡು ಎಸಿಪಿ , ಮಲ್ಲೇಶ್ವರಂ ಉಪ ವಿಭಾಗ. ಬೆಂಗಳೂರು ನಗರ
- ರವಿ . ಪಿ. ಎಸಿಪಿ, ಚಿಕ್ಕಪೇಟೆ ಉಪ ವಿಭಾಗ ಬೆಂಗಳೂರು ನಗರ
- ನವೀನ್ ಕುಲಕರ್ಣಿ ಡಿವೈಎಸ್ಪಿ, ರಾಜ್ಯ ಗುಪ್ತಚರ ಇಲಾಖೆ ಬೆಂಗಳೂರು
- ಜೆ ಸಿದ್ದರಾಜು ಪಿ.ಐ. ತಲಘಟ್ಟಪುರ ಪೊಲೀಸ್ ಠಾಣೆ ಬೆಂಗಳೂರು ನಗರ
- ಎಂ.ಜೆ. ದಯಾನಂದ ಪಿ.ಐ ಎಸಿಬಿ ಬೆಂಗಳೂರು
- ಶಂಕರಗೌಡ ಪಾಟೀಲ್ ಸಿಪಿಐ ಕಲ್ಬುರ್ಗಿ ವೃತ್ತ
- ಎಸ್.ಬಿ. ಮಾಳಗಿ ಸ್ಪೆಷಲ್ ಆರ್ಎಸ್ಐ. ಕೆಎಸ್ಆರ್ಪಿ ತರಬೇತಿ ಶಾಲೆ ಕಂಗ್ರಾಳಿ ಬೆಳಗಾವಿ
- ಎಸ್.ಇ. ಗೀತಾ ಪಿಎಸ್ಐ ರಾಜ್ಯ ಗುಪ್ತವಾರ್ತೆ ಬೆಂಗಳೂರು
- ಡಿ.ಎಸ್.ಗೋವರ್ಧನ ರಾವ್ ಸ್ಪೆಷಲ್ ಎಆರ್ಎಸ್ಐ 3ನೇ ಪಡೆ ಕೆಎಸ್ಆರ್ಪಿ ಬೆಂಗಳೂರು
- ಮೋಹನ್ ಎಎಸ್ಐ ಸೈಬರ್ ಕ್ರೈಂ ಪೊಲೀಸ್ ಠಾಣೆ ಮಂಗಳೂರು ನಗರ
- ರಾಮನಾಯ್ಕ್ ಎಎಸ್ಐ ವೈಯರ್ಲೆಸ್ ಬೆಂಗಳೂರು
- ಮೊಹಮದ್ ಮುನ್ನವರ್ ಪಾಷ ಸಿಹೆಚ್ಸಿ ಜಯನಗರ ಪೊಲೀಸ್ ಠಾಣೆ ತುಮಕೂರು
- ಎಸ್.ಪಿ. ಕೆರುಟಗಿ ಸ್ಪೆಷಲ್ ಆರ್ಹೆಚ್ಸಿ 4ನೇ ಪಡೆ ಕೆಎಸ್ಆರ್ಪಿ ಬೆಂಗಳೂರು
- ಬಿ. ಎಸ್. ದಾದ ಅಮೀರ್ ಎಹೆಚ್ಸಿ -29 ಡಿಎಆರ್ ಬಳ್ಳಾರಿ
- ವಿ. ಸೋಮಶಂಕರ್ ಎಹೆಚ್ಸಿ ಎಪಿಟಿಎಸ್ ಯಲಹಂಕ ಬೆಂಗಳೂರು
- ಆರ್. ಕುಮಾರ್ ಸಿಹೆಚ್ಸಿ -299 ಕಂಪ್ಯೂಟರ್ ವಿಭಾಗ ಚಿಕ್ಕಮಗಳೂರು
- ಸೈಯದ್ ಅಬ್ದುಲ್ ಖಾದರ್ ಸ್ಪೆಷಲ್ ಆರ್ಹೆಚ್ಸಿ 3ನೇ ಪಡೆ ಕೆಎಸ್ಆರ್ಪಿ ಬೆಂಗಳೂರು
- ಗೋಪಾಲಪ್ಪ ದೇವೆಂದ್ರಪ್ಪ ಕೊಟಬಾಗಿ ಸಿಹೆಚ್ಸಿ ಸಿಸಿಆರ್ಬಿ ಹುಬ್ಬಳ್ಳಿ ಧಾರವಾಡ ನಗರ