ರಾಹುಲ್ ಗಾಂಧಿಯವರಿಗೆ ಭವಿಷ್ಯ ಭಾರತದ ಕನಸು ಸ್ಪಷ್ಟವಾಗಿದೆ : ಕಾಂಗ್ರೆಸ್

congress

Karnataka : ಹೆಜ್ಜೆಗೆ ಹೆಜ್ಜೆ ಸೇರಿದಾಗ ಉತ್ಸಾಹಕ್ಕೆ ಎಲ್ಲಿದೆ ದಣಿವು. ಭಾರತದ ಐಕ್ಯತೆಗಾಗಿ (Rahul Gandhi Knows the future)ಹೆಜ್ಜೆ ಹಾಕುವಾಗ ಉಲ್ಲಾಸವೇ ನಮ್ಮ ಕಸುವು. ಕಾಂಗ್ರೆಸ್ (Congress) ದೇಶ ಕಟ್ಟುವ ಕೆಲಸ ಮಾಡಿದೆ. ಬಿಜೆಪಿ (BJP) ದೇಶ ಒಡೆಯುವ ಕೆಲಸ ಮಾಡುತ್ತಿದೆ.

ರಾಹುಲ್ ಗಾಂಧಿಯವರಿಗೆ(Rahul Gandhi Knows the future) ಭವಿಷ್ಯ ಭಾರತದ ಕನಸು ಸ್ಪಷ್ಟವಾಗಿದೆ. ಕರ್ನಾಟಕದ ಜನತೆಗೆ ಅವರ ಕನಸಿನ ಬಗ್ಗೆ ನಂಬಿಕೆಯಿದೆ ಎಂದು ರಾಜ್ಯ ಕಾಂಗ್ರೆಸ್‌(State Congress) ಹೇಳಿದೆ.

ಈ ಕುರಿತು ಟ್ವೀಟ್‌(Tweet) ಮಾಡಿರುವ ರಾಜ್ಯ ಕಾಂಗ್ರೆಸ್‌, ಭಾರತ ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ವೈವಿದ್ಯತೆಗಳಿಂದ ಕೂಡಿದ ದೇಶ. https://vijayatimes.com/ed-raids-at-35-locations/

ಇಲ್ಲಿ ಸಮುದಾಯಕ್ಕೊಂದು ಸಂಸ್ಕೃತಿ, ಭಾಷೆ, ಪ್ರದೇಶಕ್ಕೊಂದು ಸಂಸ್ಕೃತಿ ಹೊಂದಿರುವ “ಸಾಂಸ್ಕೃತಿಕ ಸಂಪತ್ತು” ಕಾಣಬಹುದು.

ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಮಾದರಿಯಲ್ಲಿ ರಾಹುಲ್‌ ಗಾಂಧಿ (Rahul Gandhi Knows the future)ಅವರನ್ನು ಸ್ವಾಗತಿಸಿದರು. ವಿವಿಧ ಬಗೆ ಬಣ್ಣ, ವೈವಿಧ್ಯತೆಯೇ ಭಾರತದ ಆತ್ಮ.

ಬಡವ ಬಲ್ಲಿದ, ಜಾತಿ ಲಿಂಗ ಧರ್ಮದ ಭೇದವೆಲ್ಲಿದೆ? ಭಾರತಾಂಬೆಯ ಮಕ್ಕಳೆಲ್ಲಾ ಒಂದೇ. ಎಲ್ಲರೂ ನಮ್ಮವರೇ, ಭಾರತೀಯರೇ ಎಂದು ಹೇಳಿದೆ.

ಕಲ್ಪತ್ವರು ನಾಡು ತುಮಕೂರಿನಲ್ಲಿ(Tumkuru) ಭಾರತ ಐಕ್ಯತಾ ಯಾತ್ರೆ ಮುಂದುವರೆದಿದೆ, ಒಂದು ತಿಂಗಳ ಪಾದಯಾತ್ರೆಯ ನಂತರವೂ ಅದೇ ಉತ್ಸಾಹ, ಅದೇ ಹುಮ್ಮಸ್ಸು.

ರಾಹುಲ್‌ ಗಾಂಧಿ ಅವರೊಂದಿಗೆ ಡಿ.ಕೆ.ಶಿವಕುಮಾರ, ಬಿ.ಕೆ.ಹರಿಪ್ರಸಾದ್, ಡಾ. ಪರಮೇಶ್ವರ್‌, ಪ್ರಿಯಾಂಕ್‌ ಖರ್ಗೆ ಅವರುಗಳು ಸೇರಿದಂತೆ ಹಲವು ನಾಯಕರು ಹೆಜ್ಜೆ ಹಾಕುತ್ತಿದ್ದಾರೆ.

https://youtu.be/qF23mzr5jCU ಮಳೆಗೆ ಕಿತ್ತುಹೋದ ಯರೇಹಂಚಿನಾಳ ಗ್ರಾಮದ ರಸ್ತೆ!

ಭಾರತ ಐಕ್ಯತಾ ಯಾತ್ರೆ ಕರ್ನಾಟಕದಲ್ಲಿ ಹನ್ನೊಂದನೇ ದಿನಕ್ಕೆ ಕಾಲಿಡುತ್ತಿದೆ. ಕನ್ನಡಿಗರ ಬೆಂಬಲ, ಪ್ರೀತಿ, ಅಭಿಮಾನ ದಿನ ದಿನಕ್ಕೂ ಹೆಚ್ಚುತ್ತಿದೆ, ನಮ್ಮ ಉತ್ಸಾಹವೂ ಕೂಡ ಹೆಚ್ಚುತ್ತಿದೆ.

‘ಭಾರತ್ ಜೋಡೋ ರಸ್ತೆ’ ಕಹಿ ನೆನಪುಗಳು, ವೈಮನಸ್ಸುಗಳನ್ನು ತೊಡೆದು ಹೃದಯಗಳ ಬೆಸೆದ ಏಕತೆಯ ಹಾದಿ.. ವಿವಿಧ ಬಣ್ಣಗಳು ವಿಲೀನವಾಗುತ್ತಿವೆ, ಒಗ್ಗೂಡುತ್ತಿದೆ ವಿವಿಧತೆಯ ಭಾರತ ಎಂದಿದೆ.

Exit mobile version