• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಈ ಲಕ್ಷಣಗಳು ಕಾಣಿಸಿಕೊಂಡರೆ ಕಿಡ್ನಿ ಸಮಸ್ಯೆ ಇರಬಹುದು, ಎಚ್ಚರ!

Mohan Shetty by Mohan Shetty
in ಆರೋಗ್ಯ, ಲೈಫ್ ಸ್ಟೈಲ್
Kidney
0
SHARES
5
VIEWS
Share on FacebookShare on Twitter

ಕಿಡ್ನಿ(Kidney) ನಮ್ಮ ದೇಹದಲ್ಲಿರುವ ಅತಿ ಮುಖ್ಯ ಅಂಗಗಳಲ್ಲಿ ಒಂದಾಗಿದೆ. ರಕ್ತವನ್ನು ಶುದ್ದೀಕರಿಸಲು ಮತ್ತು ದೇಹದೊಳಗಿನ ತ್ಯಾಜ್ಯವನ್ನು ಹೊರ ಹಾಕುವಲ್ಲಿ ಕಿಡ್ನಿ ಅತಿ ಮುಖ್ಯ ಪಾತ್ರ ವಹಿಸುತ್ತದೆ(These symptoms can cause kidney disease).

ಆದರೆ ಇತ್ತೀಚೆಗೆ ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಮ್ಮ ಆಧುನಿಕ ಜೀವನ ಶೈಲಿ, ಕಿಡ್ನಿ ಕಾರ್ಯದ ಮೇಲೆ ಪರಿಣಾಮ ಬೀರಬಹುದರಿಂದ, ಕಿಡ್ನಿಯು ದೀರ್ಘಕಾಲಿಕವಾಗಿ ಸಮಸ್ಯೆಯನ್ನು ಎದುರಿಸಬಹುದು.

Kidney Stones

ಹೀಗಾಗಿ ಆರಂಭದಲ್ಲೇ ಕಿಡ್ನಿ ಸಮಸ್ಯೆಯನ್ನು ಗುರುತಿಸುವುದು ಮುಖ್ಯ. ಕೆಲವು ಲಕ್ಷಣಗಳು ಕಂಡುಬಂದರೂ ಜನರು ಅದನ್ನು ಕಡೆಗಣಿಸುತ್ತಾರೆ. ಇಂತಹ ಕೆಲ ಲಕ್ಷಣಗಳ ಮಾಹಿತಿ ಇಲ್ಲಿದೆ ನೋಡಿ(These symptoms can cause kidney disease).

ಮೂತ್ರವಿಸರ್ಜನೆಯ(Urine Pass) ನಿರಂತರತೆ ಮೇಲೆ ಪರಿಣಾಮವಾದರೆ ಆಗ ಕಿಡ್ನಿಗೆ ಏನಾದರೂ ಸಮಸ್ಯೆ ಆಗಿದೆ ಎಂದು ಹೇಳಬಹುದಾಗಿದೆ.

https://fb.watch/eZzZrV-Mlv/

ಅವುಗಳೆಂದರೆ, ಮೂತ್ರ ವಿಸರ್ಜನೆಗೆ ಕಷ್ಟಪಡುವುದು, ಮೂತ್ರದಲ್ಲಿ ಬಿಳಿ ಪದಾರ್ಥವು ಹೊರಗೆ ಬರುವುದು, ಮೂತ್ರದಲ್ಲಿ ಕೆಟ್ಟ ವಾಸನೆ, ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆಗೆ ಅವಸರ, ಮೂತ್ರವು ಕಡು ಬಣ್ಣಕ್ಕೆ ತಿರುಗುವುದು.

https://vijayatimes.com/siddaramaiah-for-kolar-vidhansabha/

ಮೂತ್ರದಲ್ಲಿ ರಕ್ತ ಕಂಡುಬಂದರೆ ತಕ್ಷಣ ನೆಪ್ರೋಲಜಿ ತಜ್ಞ ವೈದ್ಯರನ್ನು ಸಂಪರ್ಕಿಸಿ. ಸೂಕ್ತ ಪರೀಕ್ಷೆಗಳನ್ನು ಮಾಡಿಸಿ.

kidney

ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಕಾಲು, ಪಾದ, ಮುಖದಲ್ಲಿ ಊತವು ಕಂಡುಬರುತ್ತದೆ. ಇಂತಹ ಊತವನ್ನು ನಿರ್ಲಕ್ಷ್ಯ ಮಾಡಬೇಡಿ.

ಕಿಡ್ನಿಯು ಎರಿಥ್ರೋಪೊಯೆಟಿನ್ ಎನ್ನುವ ಹಾರ್ಮೋನ್(Harmone) ಬಿಡುಗಡೆ ಮಾಡುವುದರಿಂದ ಕೆಂಪು ರಕ್ತದ ಕಣಗಳು(Red Blood Cells) ಆಮ್ಲಜನಕ(Oxygen) ಸಾಗಿಸಲು ನೆರವಾಗುವುದು.

ಇದನ್ನೂ ಓದಿ : https://vijayatimes.com/woman-pours-hot-water-on-husband-genitals/

ಕಿಡ್ನಿ ಕಾರ್ಯಕ್ಕೆ ತೊಂದರೆ ಆದರೆ ರಕ್ತಹೀನತೆ, ನಿಶಕ್ತಿ ಕಂಡುಬರುವುದು. ಹಿಂಬದಿಯ ಭಾಗದಲ್ಲಿ ಪಕ್ಕೆಲುಬುಗಳ ಕೆಳಗಡೆ ಕಿಡ್ನಿಯು ಇರುವುದು.

ಹೀಗಾಗಿ ಸೊಂಟದ ಭಾಗದಲ್ಲಿ ನೋವು ಕಂಡುಬಂದರೆ ಅದು ಕಿಡ್ನಿ ಕಾಯಿಲೆ ಅಥವಾ ಕಿಡ್ನಿ ಕಲ್ಲಿನ ಸಮಸ್ಯೆ ಆಗಿರಬಹುದು. ವೈದ್ಯರ ಬಳಿ ಪರೀಕ್ಷೆ ಮಾಡಿಸಿ.

https://youtu.be/JTBUz0XtsJk

These symptoms can cause kidney disease

ಕಿಡ್ನಿ ಸಮಸ್ಯೆಯಿಂದ ಮೆದುಳಿಗೆ ಆಮ್ಲಜನಕದ ಕೊರತೆ ಉಂಟಾಗಿ ತಲೆತಿರುಗುವಿಕೆ ಉಂಟಾಗುತ್ತದೆ. ಕಿಡ್ನಿ ಸಮಸ್ಯೆಯಿದ್ದರೆ ಹೊರಗೆ ವಾತಾವರಣ ಬಿಸಿಯಾಗಿದ್ದಾಗಲೂ ಕೂಡ ಚಳಿಯಾಗಬಹುದು.

ಕಿಡ್ನಿ ಹಾನಿಗೊಳಗಾದರೆ ಇದರಿಂದಾಗಿ ಚರ್ಮದ ತೊಂದರೆ ಮತ್ತು ತುರಿಕೆಗಳು ಕಾಣಿಸಿಕೊಳ್ಳಬಹುದು. ಕಿಡ್ನಿ ತೊಂದರೆ ಇದ್ದರೆ ಶ್ವಾಸಕೋಶದಲ್ಲಿ ದ್ರವ ಸೇರಿಕೊಳ್ಳುತ್ತದೆ. ಇದರಿಂದಾಗಿ ನಿಮಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.

Tags: Healthhealth tipsKidneyKidney Stones

Related News

ಮುಖದ ಸೌಂದರ್ಯ ಇನ್ನಷ್ಟು ಕಾಂತಿಯುತವಾಗಬೇಕೇ ಹರಳೆಣ್ಣೆ ಬಳಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.
ಆರೋಗ್ಯ

ಮುಖದ ಸೌಂದರ್ಯ ಇನ್ನಷ್ಟು ಕಾಂತಿಯುತವಾಗಬೇಕೇ ಹರಳೆಣ್ಣೆ ಬಳಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.

October 2, 2023
ನಿಮ್ಮ ಕರುಳಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕಾ ಹಾಗಾದರೆ ಈ 5 ಆಹಾರಗಳನ್ನು ಸೇವಿಸಿ
ಆರೋಗ್ಯ

ನಿಮ್ಮ ಕರುಳಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕಾ ಹಾಗಾದರೆ ಈ 5 ಆಹಾರಗಳನ್ನು ಸೇವಿಸಿ

September 30, 2023
ಪುಟ್ಟ ಬೆಳ್ಳುಳ್ಳಿಯಿಂದ ಅದೆಷ್ಟೊಂದು ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?
ಆರೋಗ್ಯ

ಪುಟ್ಟ ಬೆಳ್ಳುಳ್ಳಿಯಿಂದ ಅದೆಷ್ಟೊಂದು ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?

September 29, 2023
ನಿಮ್ಮ ಉಗುರುಗಳು ಆರೋಗ್ಯದ ಬಗ್ಗೆ ಏನನ್ನು ತಿಳಿಸುತ್ತದೆ ಅಂತ ಗೊತ್ತಾ?
ಆರೋಗ್ಯ

ನಿಮ್ಮ ಉಗುರುಗಳು ಆರೋಗ್ಯದ ಬಗ್ಗೆ ಏನನ್ನು ತಿಳಿಸುತ್ತದೆ ಅಂತ ಗೊತ್ತಾ?

September 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.