• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬೋರ್ಡುಗಳಿಲ್ಲದ BMTC ಬಸ್ ನಿಲ್ದಾಣಗಳು ; ಬರೀ ಜಾಹಿರಾತಿಗಾಗಿ ಇವೆಯಾ ಬೆಂಗಳೂರು ಬಸ್ ನಿಲ್ದಾಣಗಳು ?

Mohan Shetty by Mohan Shetty
in ಪ್ರಮುಖ ಸುದ್ದಿ, ರಾಜ್ಯ
bmtc
0
SHARES
0
VIEWS
Share on FacebookShare on Twitter

ಬೆಂಗಳೂರಿನಲ್ಲಿ ಯಾವ ಕರ್ಮಕ್ಕೆ ಬಸ್ ನಿಲ್ದಾಣಗಳು? ಜನರಿಗೆ ಮಾಹಿತಿ, ನೆರಳು ಕೊಡಲು ಇದೆಯಾ ಅಥವಾ ಬರೀ ಜಾಹೀರಾತುಗಳನ್ನು ಹಾಕೋಕೆ ಮಾತ್ರ ಕಟ್ಟಿದ್ದಾರಾ? ಇಂಥಾ ದುಸ್ಥಿತಿ ನಮ್ಮ ರಾಜಧಾನಿ ಬೆಂಗಳೂರಿನ ಹೆಚ್ಚಿನ ಎಲ್ಲಾ ಬಸ್ ನಿಲ್ದಾಣಗಳದ್ದಾಗಿವೆ. ಯಾವ ಬಸ್ ನಿಲ್ದಾಣದಲ್ಲೂ ಜನರಿಗೆ ಕಾಣುವ ಹಾಗೆ. ಓದುವ ಹಾಗೆ ಬೋರ್ಡ್ಗಳಿಲ್ಲ. ಎಲ್ಲೂ ಜನರಿಗೆ ಬಸ್ಸ್ಟ್ಯಾಂಡ್ ಕುರಿತು ಮಾಹಿತಿಯೇ ಸಿಗಲ್ಲ. ಬಸ್ ನಿಲ್ದಾಣ ಒಳಗೆ ಸಣ್ಣದಾಗಿ ಬೋರ್ಡ್ ಇದೆ. ಆದ್ರೆ ಅದು ಕಣ್ಣಿಗೆ ಕಾಣೋದೇ ಇಲ್ಲ.

bus

ಇದರಿಂದ ಬೇರೆ ಊರಿನಿಂದ ಬಂದವರಿಗೆ ಭಾರೀ ತೊಂದರೆ ಆಗ್ತಿದೆ. ಬಸ್ ಸ್ಟ್ಯಾಂಡ್ ತುಂಬಾ ಬರೀ ಜಾಹೀರಾತೇ ತುಂಬಿದೆ. ಇನ್ನು ಬೆಂಗಳೂರಿನ ಹೆಚ್ಚಿನ ಬಸ್ ನಿಲ್ದಾಣಗಳಲ್ಲಿ ಬಸ್ಗಳೇ ನಿಲ್ಲಲ್ಲ. ಅದು ಬರೀ ಹೆಸರಿಗೆ ಮಾತ್ರ ಬಸ್ ನಿಲ್ದಾಣ ಅನ್ನಿಸಿದೆ ಅನ್ನೋದು ಸಾರ್ವಜನಿಕರ ಆರೋಪ. ಜನರ ದೂರನ್ನು ಆಧಾರಿಸಿ ವಿಜಯಟೈಮ್ಸ್ನ ಕವರ್ಸ್ಟೋರಿ ತಂಡ ಒಂದು ರಿಯಾಲಿಟಿ ಚೆಕ್ ಮಾಡಿತು. ಆಗ ಬಯಲಾದ ಕೆಲ ಅಂಶಗಳು ನೋಡಿ.

ಮೈಸೂರು ಬ್ಯಾಂಕ್ನಲ್ಲಿ ಬರೀ ಜಾಹೀರಾತು : ಅತೀ ಹೆಚ್ಚು ಜನ ಓಡಾಡೋ ಮತ್ತು ಬೇರೆ ಬೇರೆ ಕಡೆಗಳಿಂದ ಜನ ಬಂದಿಳಿಯೋ ಮೈಸೂರು ಬ್ಯಾಂಕ್ ಬಸ್ ನಿಲ್ದಾಣ ಬೋರ್ಡ್ಗಳಿಲ್ಲ.

bmtc

ಟೌನ್ಹಾಲ್ ಪಕ್ಕದಲ್ಲೂ ಇದೇ ದುಸ್ಥಿತಿ : ಇನ್ನು ಎನ್.ಆರ್ ರೋಡ್, ಆರ್.ವಿ ಕಾಲೇಜು ಪಕ್ಕದಲ್ಲಿರುವ ಬಸ್ ನಿಲ್ದಾಣ ಆಗಲಿ, ಇನ್ನು ನಾಯಂಡಹಳ್ಳಿ ಬಸ್ ನಿಲ್ದಾಣದಲ್ಲೂ ಹೆಸರೇ ಇಲ್ಲ.
ನೋಡಿದ್ರಲ್ಲಾ ಬಸ್ ನಿಲ್ದಾಣಗಳ ಪರಿಸ್ಥಿತಿ. ಬಿಬಿಎಂಪಿಗೆ ಜಾಹಿರಾತಿನಿಂದ ಇಷ್ಟೆಲ್ಲಾ ಆದಾಯ ಬಂದ್ರೂ ಹೆಸರು ಹಾಕೋಕೇ ಕಾಸಿಲ್ವಾ? ಈಗಲಾದ್ರೂ ಬಿಬಿಎಂಪಿ ಆಯುಕ್ತ ಇತ್ತ ಕಡೆ ಗಮನಹರಿಸಲಿ, ಆದಷ್ಟು ಬೇಗ ಎಲ್ಲಾ ಖಾಲಿ ಫಲಕಗಳಲ್ಲಿಊರಿನ ಹೆಸರುಗಳನ್ನು ಬರೆಯಲಿ. ಆ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ ಅನ್ನೋದು ವಿಜಯಟೈಮ್ಸ್ ಆಶಯ.

  • ಮುಲ್ಲಾ ಸಬೀನಾ
Tags: bengalurubmtcboardlessbusstandKarnataka

Related News

ವರುಣಾದಿಂದಲೇ ಕಣಕ್ಕಿಳಿಯಲು ವಿಜಯೇಂದ್ರ ಸಿದ್ದತೆ ; ಸಿದ್ದರಾಮಯ್ಯಗೆ ಸಂಕಷ್ಟ..?!
ರಾಜಕೀಯ

ವರುಣಾದಿಂದಲೇ ಕಣಕ್ಕಿಳಿಯಲು ವಿಜಯೇಂದ್ರ ಸಿದ್ದತೆ ; ಸಿದ್ದರಾಮಯ್ಯಗೆ ಸಂಕಷ್ಟ..?!

April 1, 2023
ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಆತಂಕ ತಂದ ಬಿಜೆಪಿ ತಂತ್ರಗಾರಿಕೆ‌
ರಾಜಕೀಯ

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಆತಂಕ ತಂದ ಬಿಜೆಪಿ ತಂತ್ರಗಾರಿಕೆ‌

March 31, 2023
300 ಯೂನಿಟ್ ಉಚಿತ ವಿದ್ಯುತ್, 2 ಲಕ್ಷ ಉದ್ಯೋಗ ಸೃಷ್ಟಿ ; ಪ್ರಣಾಳಿಕೆ ಬಿಡುಗಡೆ ಮಾಡಿದ ಆಪ್
ರಾಜಕೀಯ

300 ಯೂನಿಟ್ ಉಚಿತ ವಿದ್ಯುತ್, 2 ಲಕ್ಷ ಉದ್ಯೋಗ ಸೃಷ್ಟಿ ; ಪ್ರಣಾಳಿಕೆ ಬಿಡುಗಡೆ ಮಾಡಿದ ಆಪ್

March 31, 2023
ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಣಕ್ಕೆ;   ಸುಳಿವು ನೀಡಿದ ಯಡಿಯೂರಪ್ಪ..!
ರಾಜಕೀಯ

ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಣಕ್ಕೆ; ಸುಳಿವು ನೀಡಿದ ಯಡಿಯೂರಪ್ಪ..!

March 31, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.