• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಮತ್ತೆ 1 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಬೈಜೂಸ್‌

Rashmitha Anish by Rashmitha Anish
in ದೇಶ-ವಿದೇಶ
ಮತ್ತೆ 1 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಬೈಜೂಸ್‌
0
SHARES
118
VIEWS
Share on FacebookShare on Twitter

ನವದೆಹಲಿ : ಪ್ರಮುಖ ಟೆಕ್ ಶಿಕ್ಷಣ ಕಂಪನಿಯಾದ ಬೈಜೂಸ್(Byjus lays off employees) 1,000 ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಿದೆ. ಇದು ಕಾರ್ಪೊರೇಟ್ ಪುನರ್ರಚನಾ ಪ್ರಕ್ರಿಯೆಯ ಭಾಗವಾಗಿದೆ

ಎಂದು ಕಂಪನಿ ಸೋಮವಾರ ಹೇಳಿದೆ. 22 ಶತಕೋಟಿ ಮೌಲ್ಯವನ್ನು ಹೊಂದಿದ್ದ ಈ ಬೈಜೂಸ್ ಕಂಪನಿಯು ತನಗೆ ಸಾಲ ನೀಡಿದ ಅಮೆ​ರಿಕ (America) ಕಂಪನಿಯೊಂದಿಗೆ ಕಾನೂನು ಹೋರಾಟ ನಡೆಸುತ್ತಿದೆ

ಇದೀಗ ಅದರ ಬೆನ್ನಲ್ಲೇ ಸಿಬ್ಬಂದಿ ಕಡಿತವನ್ನು (Byjus lays off employees) ಕೈಗೊಂಡಿದೆ.

Byjus lays off employees

ಪ್ರಸ್ತುತ ಕಂಪನಿಯಲ್ಲಿ 50,000 ಉದ್ಯೋಗಿಗಳು ಉಳಿದಿದ್ದಾರೆ.ಬೈಜೂಸ್‌ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯಲ್ಲಿರುವ ನೌಕರರಲ್ಲಿ ಶೇ.5ರಷ್ಟು ಸಿಬ್ಬಂದಿಯನ್ನು ತೆಗೆದು ಹಾಕುವುದಾಗಿ ಘೋಷಿಸಿತ್ತು.

ಇದರ ಆಧಾರದ ಮೇಲೆ ಕಂಪನಿಯು 2,500 ಜನರನ್ನು ವಜಾಗೊಳಿಸಲು ಯೋಜಿಸಿದೆ. ಇದಕ್ಕೂ ಮೊದಲು ಫೆಬ್ರವರಿ ಆರಂಭದಲ್ಲಿ, ಬೈಜೂಸ್‌ 1,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿತು.ಗೂಗಲ್

(Google) ನಂತರ, ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದ ಕಂಪನಿ ಅಂದರೆ ಅದು ಬೈಜೂಸ್ ಆಗಿದೆ.

ಇದನ್ನೂ ಓದಿ : ಅಕ್ಕಿ ಪಾಲಿಟಿಕ್ಸ್‌: ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ನಿರಾಕರಣೆ : ಅಕ್ಕಿಗಾಗಿ ಅನ್ಯ ರಾಜ್ಯಗಳ ಮೊರೆ

ಅಕ್ಟೋಬರ್ 2022 ರಿಂದ, ಈ ಎಜುಟೆಕ್ ಕಂಪನಿಯು (Edutech Company) ಸಿಬ್ಬಂದಿಯನ್ನು ವಜಾಗೊಳಿಸಲು ಪ್ರಾರಂಭಿಸಿದೆ. 50,000 ಉದ್ಯೋಗಿಗಳನ್ನು ಹೊಂದಿರುವ ಬೈಜೂಸ್ ಕಂಪನಿಯು ಅಕ್ಟೋಬರ್‌ನಲ್ಲಿ

2,500 ಜನರನ್ನು ವಜಾಗೊಳಿಸಿತ್ತು. ನಾಲ್ಕು ತಿಂಗಳ ನಂತರ, ಫೆಬ್ರವರಿಯಲ್ಲಿ, ಕನಿಷ್ಠ 1,000 ಜನರನ್ನು ಮತ್ತೆ ವಜಾಗೊಳಿಸಲಾಯಿತು. ಇದೀಗ ಮತ್ತೆ ಇನ್ನೂ 1,000 ಉದ್ಯೋಗಿಗಳನ್ನು

ವಜಾಗೊಳಿಸಿದ್ದಾರೆ ಎಂದು ವರದಿಯಾಗಿದೆ. ಸಂಸ್ಥೆಯಲ್ಲಿ ಕೆಲವು ಹಿರಿಯ ಜನರ ಮೇಲೆ ಈ ವಜಾ ಪ್ರಕ್ರಿಯೆಯು ಪರಿಣಾಮ ಬೀರಿದೆ ಎಂದು ತಿಳಿದು ಬಂದಿದೆ.

Byjus lays

ಜೂನ್‌ನಲ್ಲಿ(June) ನೂರಾರು ಉದ್ಯೋಗಗಳನ್ನು ಕಡಿತಗೊಳಿಸಿದ ನಂತರ ಅಕ್ಟೋಬರ್‌ನಲ್ಲಿ(October) ಅದು ತನ್ನ ಉದ್ಯೋಗಿಗಳ ಶೇಕಡಾ 5 ರಷ್ಟು ವಜಾಗೊಳಿಸಿತ್ತು.ನಂತರ ಎಲ್ಲಾ ಹಂತಗಳಲ್ಲಿ ನೇಮಕ

ಮಾಡಿಕೊಳ್ಳುವುದನ್ನು ಮುಂದುವರಿಸುವುದಾಗಿ ಬೈಜೂಸ್ ಭರವಸೆ ನೀಡಿತ್ತು ಅಷ್ಟೇ ಅಲ್ಲದೆ 10,000 ಹೆಚ್ಚಿನ ಶಿಕ್ಷಕರನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಮುಂಬರುವ ವರ್ಷದಲ್ಲಿ ಹೊಂದಿದೆ ಎಂದು ಕೂಡ ಹೇಳಿಕೊಂಡಿತ್ತು.

ಇದನ್ನೂ ಓದಿ : ರಾಜ್ಯದಲ್ಲಿ ಆನ್‌ಲೈನ್ ವಂಚನೆ ಜಾಲವಾದ ಪಿಂಕ್ ವಾಟ್ಸ್ಆ್ಯಪ್ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ

ವಜಾಗೊಳಿಸಿದ ನಂತರ , ಬೈಜೂಸ್ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೈಜು ರವೀಂದ್ರನ್(Byju Ravindran) ಅವರು ಕಂಪನಿಯು ಯಾರನ್ನೂ ವಜಾಗೊಳಿಸುವುದಿಲ್ಲ ಎಂದು ಆಂತರಿಕ

ಇಮೇಲ್‌ನಲ್ಲಿ(Email) ಉಳಿದ ಉದ್ಯೋಗಿಗಳಿಗೆ ಭರವಸೆ ನೀಡಿದರು.

ಭಾರತದ ಸ್ಟಾರ್ಟಪ್​​ ಕಂಪೆನಿಗಳ ಪೈಕಿ ಅತಿಹೆಚ್ಚು ನಷ್ಟ ಅನುಭವಿಸಿದ ಕಂಪನಿ ಎಂದು ಬೈಜೂಸ್ಎನಿಸಿಕೊಂಡಿತ್ತು. ಕಂಪನಿಯ ಆದಾಯವೂ ಶೇ.3.3ರಷ್ಟು ಕುಸಿದಿದೆ. ಕಂಪನಿಯ ಫಲಿತಾಂಶ ಸುಮಾರು

18 ತಿಂಗಳು ವಿಳಂಬವಾಗಿ ಪ್ರಕಟಗೊಂಡಿತ್ತು. ಬೈಜೂಸ್ ಜಾಹೀರಾತು ಮತ್ತು ಮಾರ್ಕೆಟಿಂಗ್ ವಿಭಾಗಕ್ಕಾಗಿ 21ನೇ ಹಣಕಾಸು ವರ್ಷದಲ್ಲಿ 2,500 ಕೋಟಿ ರೂ.ಗಿಂತಲೂ ಹೆಚ್ಚು ಹಣ ವ್ಯಯಿಸಿತ್ತು. ಸುಮಾರು

330 ಕೋಟಿ ರೂ. ಹಣವನ್ನು ಫಿಫಾ ವಿಶ್ವಕಪ್​​ಗೆ (FIFA World cup) ನೀಡಿ ಅಧಿಕೃತ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಭಾರತ ಕ್ರಿಕೆಟ್ (Cricket) ತಂಡದ ಪ್ರಾಯೋಜಕತ್ವವನ್ನೂ ಕೂಡ 2019ರಲ್ಲಿ ವಹಿಸಿಕೊಂಡಿತ್ತು

ರಶ್ಮಿತಾ ಅನೀಶ್

Tags: byjusIndialayoffs

Related News

ಹೃದಯಾಘಾತಕ್ಕೆ ಬಾಲಕ ಬಲಿ: 9ನೇ ತರಗತಿ ವಿದ್ಯಾರ್ಥಿ ತರಗತಿಯಲ್ಲೇ ಕುಸಿದು ಬಿದ್ದು ಸಾವು
ದೇಶ-ವಿದೇಶ

ಹೃದಯಾಘಾತಕ್ಕೆ ಬಾಲಕ ಬಲಿ: 9ನೇ ತರಗತಿ ವಿದ್ಯಾರ್ಥಿ ತರಗತಿಯಲ್ಲೇ ಕುಸಿದು ಬಿದ್ದು ಸಾವು

September 21, 2023
ಯಾತ್ರಾರ್ಥಿಗಳಿಗೆ ಬಂಪರ್ ಕೊಡುಗೆ: ದೇವರ ದರ್ಶನದ ಬುಕಿಂಗ್‌ ಜೊತೆ ಪಾರ್ಕಿಂಗ್ ಜಾಗವು ಬುಕ್‌
ದೇಶ-ವಿದೇಶ

ಯಾತ್ರಾರ್ಥಿಗಳಿಗೆ ಬಂಪರ್ ಕೊಡುಗೆ: ದೇವರ ದರ್ಶನದ ಬುಕಿಂಗ್‌ ಜೊತೆ ಪಾರ್ಕಿಂಗ್ ಜಾಗವು ಬುಕ್‌

September 21, 2023
ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!
ದೇಶ-ವಿದೇಶ

ಹಿಂದುಸ್ತಾನ್ ಪೆಟ್ರೋಲಿಯಮ್ನಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ ; 15 ಲಕ್ಷ ವೇತನ..!

September 21, 2023
ಹೊಸ ಪೀಳಿಗೆಯ ಡುಕಾಟಿ ಸ್ಕ್ರ್ಯಾಂಬ್ಲರ್‌ ಶ್ರೇಣಿಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ: ಇದರಲ್ಲೇನಿದೆ ಹೊಸ ಫೀಚರ್‌?
ಡಿಜಿಟಲ್ ಜ್ಞಾನ

ಹೊಸ ಪೀಳಿಗೆಯ ಡುಕಾಟಿ ಸ್ಕ್ರ್ಯಾಂಬ್ಲರ್‌ ಶ್ರೇಣಿಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆ: ಇದರಲ್ಲೇನಿದೆ ಹೊಸ ಫೀಚರ್‌?

September 21, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.