• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ಎರಡನೇ ಅತಿ ದೊಡ್ಡ ರಾಜ್ಯವಾಗಿದ್ದು ಸೆಸ್‌, ಸರ್‌ಚಾರ್ಜ್‌ನಲ್ಲೂ ಪಾಲು ಕರ್ನಾಟಕದ ವಾದ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ಎರಡನೇ ಅತಿ ದೊಡ್ಡ ರಾಜ್ಯವಾಗಿದ್ದು ಸೆಸ್‌, ಸರ್‌ಚಾರ್ಜ್‌ನಲ್ಲೂ ಪಾಲು ಕರ್ನಾಟಕದ ವಾದ
0
SHARES
373
VIEWS
Share on FacebookShare on Twitter

Bengaluru: ಜಿಎಸ್‌ಟಿ (GST) ಸಂಗ್ರಹದಲ್ಲಿ ಕರ್ನಾಟಕವು ಎರಡನೇ ಅತಿ ದೊಡ್ಡ ರಾಜ್ಯವಾಗಿದೆ. ಅಷ್ಟೇ ಅಲ್ಲ ರಾಜ್ಯ (kar claim for cess surcharge) ವಾರ್ಷಿಕವಾಗಿ 5 ಲಕ್ಷ ಕೋಟಿ

ರೂಪಾಯಿ ಸೆಸ್‌, ಸರ್‌ಚಾರ್ಜ್‌ ಸಂಗ್ರಹಿಸುತ್ತಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಜಿಎಸ್‌ಟಿಯಲ್ಲಿ ಮಾತ್ರವಲ್ಲ ಸೆಸ್‌ (Cess), ಸರ್‌ಚರ್ಜ್‌ನಲ್ಲೂ ಪಾಲು ನೀಡಬೇಕು ಜೊತೆಗೆ ಆರ್ಥಿಕ ಉತ್ತೇಜನ

ಕೊಡಬೇಕು ಎಂಬ ವಾದವನ್ನು ಕರ್ನಾಟಕ (Karnataka) ಸರ್ಕಾರ 16ನೇ ಹಣಕಾಸು ಆಯೋಗ ರಚನೆಗೂ ಮುನ್ನ ಕೇಂದ್ರ ಹಣಕಾಸು ಇಲಾಖೆಗೆ ಮಂಡಿಸಿದೆ.

kar claim for cess surcharge

2026- 27 ರಿಂದ 2030- 31ನೇ ಅವಧಿಗೆ ಕೇಂದ್ರ ಹಣಕಾಸು ಸಚಿವಾಲಯವು 16ನೇ ಹಣಕಾಸು ಆಯೋಗ ರಚನೆ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಅದರಂತೆ ಆಯೋಗಕ್ಕೆ

ನಿಗದಿಪಡಿಸಬೇಕಾದ ನಿಯಮ, ನಿಬಂಧನೆಗಳನ್ನು ಅಂತಿಮಗೊಳಿಸಲು ರಾಜ್ಯಗಳಿಂದ ಸಲಹೆಯನ್ನು ಕೋರಿತ್ತು. ರಾಜ್ಯ ಸರಕಾರವು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸಲಹೆಗಳನ್ನು

ನೀಡಿದ್ದು, ಸಾಕಷ್ಟು ಅಂಶಗಳು ರಾಜ್ಯಕ್ಕೆ ಆರ್ಥಿಕ ನೆರವು ಒದಗಿಸುವ ಸ್ವರೂಪದ್ದಾಗಿರುವುದು ವಿಶೇಷ.

ರೈಲಿನಲ್ಲಿ ಬೆಂಕಿ: ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ, ತಪ್ಪಿದ ಭಾರಿ ಅವಘಡ

ಕೇಂದ್ರದ ತೆರಿಗೆ ಆದಾಯಕ್ಕೆ ಸೆಸ್‌, ಸರ್‌ಚಾರ್ಜ್‌ (Surcharge) ಆದಾಯವನ್ನು ಪರಿಗಣಿಸದ ಕಾರಣ ರಾಜ್ಯಗಳಿಗೆ ಅದರಲ್ಲಿ ಪಾಲು ಸಿಗುತ್ತಿಲ್ಲ. ವಾರ್ಷಿಕವಾಗಿ 5 ಲಕ್ಷ ಕೋಟಿ ರೂ. ಅನ್ನು ಕೇಂದ್ರ

ಸರಕಾರವು ರಾಜ್ಯಗಳಿಂದ ಸೆಸ್‌, ಸರ್‌ಚಾರ್ಜ್‌ ರೂಪದಲ್ಲಿ ಸಂಗ್ರಹಿಸುತ್ತಿದೆ. ಆದರೆ ಕೇಂದ್ರ ತೆರಿಗೆ ವರಮಾನಕ್ಕೆ ಸೆಸ್‌ (Cess), ಸರ್‌ಚಾರ್ಜ್ ಪರಿಗಣಿಸಿದರೆ ರಾಜ್ಯಕ್ಕೆ ಸಾವಿರಾರು

ಕೋಟಿ ರೂ. ಹೆಚ್ಚುವರಿ ನೆರವು ಸಿಗಲಿದ್ದು, ಆ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಸಲಾಗಿದೆ (kar claim for cess surcharge) ಎಂದು ಮೂಲಗಳು ತಿಳಿಸಿವೆ.

ಜಿಎಸ್‌ಟಿ (GST) ಸಂಗ್ರಹದಲ್ಲಿ ಕರ್ನಾಟಕವು ಎರಡನೇ ಅತಿ ದೊಡ್ಡ ರಾಜ್ಯವಾಗಿದೆ. ಹೆಚ್ಚು ಜಿಎಸ್‌ಟಿ ಸಂಗ್ರಹಕ್ಕೆ ಒತ್ತು ನೀಡಿ ಆರ್ಥಿಕತೆ ಬೆಳವಣಿಗೆಗೆ ಕಾರಣವಾಗುತ್ತಿದೆ. ಇಂತಹ ರಾಜ್ಯಗಳಿಗೆ

ಉತ್ತೇಜನ ನೀಡಿ ಇತರ ರಾಜ್ಯಗಳಿಗೂ ಪ್ರೇರಣೆ ನೀಡುವತ್ತ ಚಿಂತಿಸಬೇಕು ಎಂದೂ ರಾಜ್ಯ ಸರಕಾರ ಸಲಹೆ ಕೊಟ್ಟಿದೆ.

kar claim

ಬೆಂಗಳೂರು (Bengaluru), ಕೋಲ್ಕೊತ್ತಾ, ಮುಂಬಯಿ (Mumbai), ಹೈದರಾಬಾದ್‌, ಚೆನ್ನೈನಂತಹ (Chennai) ಮಹಾನಗರ ಮತ್ತು ರಾಜ್ಯಗಳ ತಲಾವಾರು ಆದಾಯ ಪರಿಗಣಿಸುವಾಗ

ಇತರ ಪ್ರದೇಶವೆಂದು ಗುರುತಿಸುವ ಕೆಲಸ ಆಗಬೇಕು. ಕೆಲ ಮಹಾನಗರಗಳು ಇಡೀ ರಾಜ್ಯದ ತಲಾದಾಯ ನಿರ್ಧರಿಸುವಷ್ಟು ಪ್ರಭಾವ ಬೀರುತ್ತವೆ. ಇದರಿಂದ ರಾಜ್ಯದ ಒಟ್ಟಾರೆ ತಲಾದಾಯ ಹೆಚ್ಚಿದೆ

ಎಂಬ ಭಾವನೆ ಮೂಡುತ್ತದೆ. ಮಹಾನಗರ ಹೊರತುಪಡಿಸಿ ಅದೇ ರಾಜ್ಯದ ಇತರೆ ಪ್ರದೇಶಗಳ ತಲಾದಾಯ ಬಹಳ ಕಡಿಮೆ ಇರುತ್ತದೆ ಎಂಬುದನ್ನು ಪರಿಗಣಿಸಬೇಕೆಂಬ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಸಾಕಷ್ಟು ಮಂದಿ ಉದ್ಯೋಗ ಹುಡುಕಿಕೊಂಡು ನಾನಾ ರಾಜ್ಯಗಳಿಂದ ಕರ್ನಾಟಕಕ್ಕೆ ಬರುತ್ತಿದ್ದು, ಹೀಗಾಗಿ ವರಮಾನದಲ್ಲಿ ಪಾಲು ನಿಗದಿ ವೇಳೆ ಆರ್ಥಿಕ ಬೆಳವಣಿಗೆ, ನಗದೀಕರಣವನ್ನು ಪರಿಗಣಿಸಬೇಕು.

ಅಲ್ಲದೆ ನಗರಗಳಲ್ಲಿ ಮೂಲಸೌಕರ್ಯ, ಇತರ ಸವಲತ್ತುಗಳಿಗೆ ಹೆಚ್ಚಿನ ಹೂಡಿಕೆಗೆ ನೆರವು ನೀಡಬೇಕು. 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ಮುಖ್ಯವಾಗಿ 15ನೇ ಹಣಕಾಸು

ಆಯೋಗವು ಅನುದಾನ ಪ್ರಮಾಣ ನಿಗದಿಪಡಿಸುತ್ತಿದೆ. ಇದರಿಂದ ಕರ್ನಾಟಕಕ್ಕೆ ನಿಗದಿಪಡಿಸುವ ಪಾಲಿನ ಮೊತ್ತ ಕಡಿಮೆಯಾಗುತ್ತಿದೆ. ಹಾಗಾಗಿ 1971ರ ಜನಗಣತಿ ಪರಿಗಣಿಸುವಂತೆಯೂ ಸಲಹೆ ನೀಡಿದೆ.

ಭವ್ಯಶ್ರೀ ಆರ್.ಜೆ

Tags: bengaluruchennaiGSTkarantakamubaipoliticssessurcharge

Related News

ಮಕ್ಕಳ ಕೈಗೆ ಮೊಬೈಲ್‌ ಕೊಡುವ ಪೋಷಕರೇ ಎಚ್ಚರ! ದೃಷ್ಟಿ ಜತೆಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಡುತ್ತೆ!
ಆರೋಗ್ಯ

ಮಕ್ಕಳ ಕೈಗೆ ಮೊಬೈಲ್‌ ಕೊಡುವ ಪೋಷಕರೇ ಎಚ್ಚರ! ದೃಷ್ಟಿ ಜತೆಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಡುತ್ತೆ!

July 7, 2025
ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಹೃದಯ ತಪಾಸಣೆ ಯೋಜನೆ ಜಾರಿ ; ಸರ್ಕಾರದ ಮಹತ್ವದ ನಿರ್ಣಯ
ಆರೋಗ್ಯ

ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಹೃದಯ ತಪಾಸಣೆ ಯೋಜನೆ ಜಾರಿ ; ಸರ್ಕಾರದ ಮಹತ್ವದ ನಿರ್ಣಯ

July 7, 2025
ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ಇದೊಂದು ಅಧಿಸೂಚಿತ ಖಾಯಿಲೆ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Covid 19

ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ಇದೊಂದು ಅಧಿಸೂಚಿತ ಖಾಯಿಲೆ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

July 7, 2025
ಇಂದಿನಿಂದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಎಚ್ಚರಿಕೆ: ಯೆಲ್ಲೋ ಅಲರ್ಟ್ ಘೋಷಣೆ
ದೇಶ-ವಿದೇಶ

ಇಂದಿನಿಂದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಎಚ್ಚರಿಕೆ: ಯೆಲ್ಲೋ ಅಲರ್ಟ್ ಘೋಷಣೆ

July 7, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.