• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಬೆಂಗಳೂರಿನಲ್ಲಿ ಗಗನ ಮುಟ್ಟಿದ ಸೊಪ್ಪು, ತರಕಾರಿ ಬೆಲೆ
; ಗ್ರಾಹಕರು ಶಾಕ್

Rashmitha Anish by Rashmitha Anish
in ರಾಜ್ಯ
ಬೆಂಗಳೂರಿನಲ್ಲಿ ಗಗನ ಮುಟ್ಟಿದ ಸೊಪ್ಪು, ತರಕಾರಿ ಬೆಲೆ; ಗ್ರಾಹಕರು ಶಾಕ್
0
SHARES
432
VIEWS
Share on FacebookShare on Twitter

Bengaluru : ರಾಜಧಾನಿ ಬೆಂಗಳೂರಿನಲ್ಲಿ (Vegetables prices rised Bangalore) ಸೊಪ್ಪು ಸೇರಿದಂತೆ ತರಕಾರ) ಬೆಲೆಗಳು ಕೂಡಾ ಗಗನ ಮುಟ್ಟಿವೆ. ನುಗ್ಗೆಕಾಯಿ ಈಗ ಪೆಟ್ರೋಲ್‌ ರೇಟ್‌ ಬಂದಿದೆ.

ಬೀನ್ಸ್‌ ಶತಕ ಬಾರಿಸಿದೆ.ಬದನೇಕಾಯಿ ಕೂಡ ಶತಕದ ಬಳಿ ಬಂದು (Vegetables prices rised Bangalore) ನಿಂತಿದೆ

ಅಷ್ಟಕ್ಕೂ ಮಾರುಕಟ್ಟೆಗೆ ತರಕಾರಿ ಖರೀದಿಸಲು ತೆರಳಿದ್ದ ಬೆಂಗಳೂರಿಗರು ಬೆಚ್ಚಿಬಿದ್ದಿದ್ದು, ತರಕಾರಿಗಳ ಬೆಲೆ ಕೇಳಿ ಮಹಿಳೆಯರೂ ಬೆಚ್ಚಿಬಿದ್ದಿದ್ದಾರೆ. ಮಾರ್ಕೆಟ್​​​ಗೆ ಎಂಟ್ರಿ ಕೊಟ್ರೆ ಎದೆ ಬಡಿತ ಹೆಚ್ಚಾಗುತ್ತೆ.

ಏಕೆಂದರೆ ಬೀನ್ಸ್, ಬದನೆ, ಕ್ಯಾರೆಟ್ ಸೇರಿದಂತೆ ಯಾವ ತರಕಾರಿ ಕೇಳಿದ್ರೂ 50ರಿಂದ 100 ರೂ.ಗೆ ಮುಟ್ಟಿದೆ . ಸದ್ಯ ಈರುಳ್ಳಿ (Onion) ಮಾತ್ರ ಕೈಗೆಟುಕುತ್ತಿದೆ.

Vegetables prices

ತರಕಾರಿ ಬೆಲೆ ದಿಢೀರ್ ಏರಿಕೆಯಾಗಲು ಭಾರೀ ಮಳೆಯೇ ಕಾರಣ. ಕೆಲ ದಿನಗಳ ಹಿಂದೆ ಕೋಲಾರ (Kolar), ಚಿಕ್ಕಬಳ್ಳಾಪುರ (Chikkaballapura), ಬೆಂಗಳೂರು ಗ್ರಾಮಾಂತರ,

ರಾಮನಗರ ಸೇರಿದಂತೆ ಬೆಂಗಳೂರು ಸುತ್ತಮುತ್ತ ಮಳೆಯಿಂದ ತರಕಾರಿ ಬೆಳೆ ಹಾನಿಯಾಗಿತ್ತು. ಇದರಿಂದ ಉತ್ಪಾದನೆ ಕುಸಿದು ಪೇಟೆಗೆ ಸರಬರಾಜಾಗುವ ತರಕಾರಿಗಳ ಬೆಲೆ ಏರಿಕೆಯಾಗಿದೆ.

ಇದನ್ನೂ ಓದಿ : ಕಮರ್ಷಿಯಲ್‌ ಕರೆಂಟ್ ಬಿಲ್ ಶೇ.30ರಷ್ಟು ಹೆಚ್ಚಳ : ಕೈಗಾರಿಕೆಗೆ ಬೀಗ ಹಾಕಿ ಕೀ ಕೊಡುತ್ತೇವೆ ನೀವೇ ನಡೆಸಿ; ಪೀಣ್ಯ ಕೈಗಾರಿಕೆ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಧಾನ್ಯಗಳು ಮತ್ತು ತರಕಾರಿಗಳ ಬೆಲೆಗಳು ತೀವ್ರಗತಿಯಲ್ಲಿ ಏರುತ್ತಿವೆ. ದೇಶದ ನಿರುದ್ಯೋಗ ದರವು 45 ವರ್ಷಗಳಲ್ಲೇ ಅತ್ಯಧಿಕವಾಗಿದೆ.

ಕೋವಿಡ್ (Covid) ಮಹಾಮಾರಿಯ ಆಘಾತದಿಂದ ಆರ್ಥಿಕತೆ ಇನ್ನೂ ಚೇತರಿಸಿಕೊಂಡಿಲ್ಲ. ಬೆಲೆ ಏರಿಕೆಯ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಅಥವಾ ಗಮನ ಹರಿಸುವುದು ಅನಗತ್ಯ ಎಂದು ಭಾವಿಸುತ್ತದೆ.

Vegetables prices rised Bangalore

ಕೆ.ಆರ್‌.ಮಾರುಕಟ್ಟೆ,ಕಲಾಸಿಪಾಳ್ಯ ಮಾತ್ರವಲ್ಲದೇ ಕೆಲ ತರಕಾರಿಗಳ ಬೆಲೆ ಹಾಪ್‌ ಕಾಮ್ಸ್‌ನಲ್ಲೂ ನೂರರ ಗಡಿ ದಾಟಿದೆ.

ಒಂದು ಕೆಜಿ ಬೀನ್ಸ್‌ ಬೆಲೆ ಈ ಹಿಂದೆ 40 ರಿಂದ 50 ರೂಪಾಯಿವರೆಗೂ ಇತ್ತು ಆದರೆ ಇದೀಗ 100 ರ ಗಡಿದಾಟಿದೆ.ಮೈಸೂರು ಬದನೆ ಈ ಹಿಂದೆ ಕೆಜಿಗೆ 30 ಸಿಗುತಿತ್ತು ಇದೀಗ 60 ರಿಂದ 80 ರೂಪಾಯಿ ಆಗಿದೆ.

ಈ ಹಿಂದೆ 30ರೂ ಗೆ ಸಿಗುತ್ತಿದ್ದ ಕ್ಯಾರೆಟ್‌ ಈಗ 60 ಕ್ಕೆ ಜಿಗಿದಿದೆ.40 ರೂಪಾಯಿ ಇದ್ದಿದ್ದ ನುಗ್ಗಿಕಾಯಿಯಂತೂ 100 ರೂಪಾಯಿ ತಲುಪಿದೆ. ಕೇವಲ ತರಕಾರಿ ಮಾತ್ರವಲ್ಲದೇ ಪಾಲಕ್‌ ಸೊಪ್ಪು,ಕೊತ್ತಂಬರಿ,

ಮೆಂತ್ಯೆ ಸೇರಿದಂತೆ ಸೊಪ್ಪಿನ ದರಗಳು ಕೂಡಾ ಹೆಚ್ಚಾಗಿವೆ. ಒಟ್ಟಿನಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ತರಕಾರಿಗಳ ದರ 10 ರಿಂದ 25 ರಷ್ಟು ದುಪ್ಪಟ್ಟು ಆಗಿದೆ.

ರಶ್ಮಿತಾ ಅನೀಶ್

Tags: bengaluruKarnatakaPricePrice Hikedvegetables

Related News

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ಲಿಂಗಾಯತರನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ – ಸಿಡಿದೆದ್ದ ಶಾಮನೂರು ಶಿವಶಂಕರಪ್ಪ

September 30, 2023
ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ
ಪ್ರಮುಖ ಸುದ್ದಿ

ಯೋಗೀಶ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ

September 30, 2023
KPSC : ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
ಪ್ರಮುಖ ಸುದ್ದಿ

KPSC : ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

September 30, 2023
ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ
ಪ್ರಮುಖ ಸುದ್ದಿ

ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.