• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ರಾಹುಲ್ ಗಾಂಧಿ ಒಬ್ಬ ಅಜ್ಞಾನಿ : ನಟ ಚೇತನ್ ವಾಗ್ದಾಳಿ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ರಾಹುಲ್ ಗಾಂಧಿ ಒಬ್ಬ ಅಜ್ಞಾನಿ : ನಟ ಚೇತನ್ ವಾಗ್ದಾಳಿ
0
SHARES
847
VIEWS
Share on FacebookShare on Twitter

ಬಿಜೆಪಿಯ ಯಾವುದೇ ಕಾರ್ಯಚಟುವಟಿಕೆಯಲ್ಲಿ ಹಿಂದೂ ಎಂಬುದಿಲ್ಲ — ಜಾತಿ ರಚನೆಯನ್ನು ರಕ್ಷಿಸಲು ಅವರು ಏನು ಬೇಕಾದರೂ ಮಾಡುತ್ತಾರೆ’ ಎಂದು ರಾಹುಲ್ ಗಾಂಧಿ (chetan slams rahul gandhi)

ಹೇಳಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಒಬ್ಬ ಅಜ್ಞಾನಿ ಎಂದು ನಟ ಚೇತನ್ (Chethan) ವಾಗ್ದಾಳಿ ನಡೆಸಿದ್ದಾರೆ.

chetan slams rahul gandhi

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಬಿಜೆಪಿಯ (BJP) ಸಿದ್ಧಾಂತ ಹಿಂದುತ್ವ; ಕಾಂಗ್ರೆಸ್ (Congress) ಹಿಂದೂ (ಸಾಮಾಜಿಕ ವ್ಯವಸ್ಥೆ)

ಬಿಜೆಪಿ ಜಾತಿ ರಚನೆಯನ್ನು ರಕ್ಷಿಸುವುದಿಲ್ಲ; ಬಿಜೆಪಿಯ ಹಿಂದುತ್ವ ಜಾತಿ ರಹಿತವಾಗಿದೆ. ಕಾಂಗ್ರೆಸ್ನ ಪೊಲಿಟಿಕಲ್ ಹಿಂದೂಇಸಮ್ ಜಾತಿ ರಚನೆಯನ್ನು ರಕ್ಷಿಸುತ್ತದೆ. ರಾಹುಲ್ ಗಾಂಧಿ ಒಬ್ಬ ಅಜ್ಞಾನಿ

ಎಂದು ನಟ ಚೇತನ್ ವಾಗ್ದಾಳಿ (chetan slams rahul gandhi) ನಡೆಸಿದ್ದಾರೆ.

ಇನ್ನೊಂದು ಬರಹದಲ್ಲಿ, 1967 ರಿಂದ ತಂದೆ ಪೆರಿಯಾರ್ ಅವರ ಚಳವಳಿಯಿಂದಾಗಿ ತಮಿಳುನಾಡಿನಲ್ಲಿ (Tamilnadu) ದ್ರಾವಿಡ ರಾಜಕೀಯವು ಕಾಂಗ್ರೆಸ್ ಅನ್ನು ಹೊರಹಾಕಿತು ಮತ್ತು ಬಿಜೆಪಿಯನ್ನು

ದೂರ ಇಟ್ಟಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ ಈಗಲೂ ರಾಜಕೀಯ ವಲಯದಲ್ಲಿ ಪ್ರಾಬಲ್ಯ ಹೊಂದಿದವೆ. ಇಂದಿನ ತಮಿಳುನಾಡು ಯುವಜನರಿಗೆ ಈ 2 ಅಸಮಾನತೆಯ ಪಕ್ಷಗಳ

ಅಪಾಯಗಳು ಅರ್ಥವಾಗುತ್ತಿಲ್ಲ; ಕರ್ನಾಟಕದಲ್ಲಿ ನಮಗೆ ಅರ್ಥವಾಗುತ್ತದೆ. ಕರ್ನಾಟಕಕ್ಕೆ ಪೆರಿಯಾರ್ ಅವರ ಸಮಾನತೆಯು ಅಗತ್ಯವಿದೆ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ತಂದೆ ಪೆರಿಯಾರ್

ಅವರ ಸೈದ್ಧಾಂತಿಕ ದೃಷ್ಟಿಯೊಂದಿಗೆ 21 ನೇ ಶತಮಾನದ ಪರಿವರ್ತನಾ ಆಂದೋಲನದ ಅಗತ್ಯತೆಯ ಕುರಿತು ನಾನು ಇಂದು ಬೆಂಗಳೂರಿನಲ್ಲಿ ಸಮಾನತಾವಾದಿಗಳೊಂದಿಗೆ ಮಾತನಾಡಿದೆ ಎಂದಿದ್ದಾರೆ.

chetan slams rahul gandhi

ಇನ್ನೊಂದು ಬರಹದಲ್ಲಿ ಕರ್ನಾಟಕದ ಎಲ್ಲಾ 3 ಮುಖ್ಯವಾಹಿನಿಯ ಪಕ್ಷಗಳು ಅಸ್ತಿತ್ವದಲ್ಲಿರುವ ಅಸಮಾನತೆಯ ವ್ಯವಸ್ಥೆಯನ್ನು ಭದ್ರಪಡಿಸುತ್ತವೆ -> ನಮ್ಮ ಸಮಾನತಾವಾದವು ಇಂತಹ ಪಿಡುಗುಗೆ

ಭೀಮಬಾಣವಾಗಿದೆ ಕಳೆದ 10 ದಿನಗಳಲ್ಲಿ, ಸಿಎಂ ಸಿದ್ದರಾಮಯ್ಯ ಅವರು 1. ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಚಾಮುಂಡಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ; 2. ಸರ್ಕಾರದ ಕನ್ನಡ

ಮತ್ತು ಸಂಸ್ಕೃತಿ ಪ್ರಾಯೋಜಿತ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು; 3. ಸೇಂಟ್ ಮೇರಿಸ್ ಬೆಸಿಲಿಕಾದಲ್ಲಿ ಮೇರಿ ಜನ್ಮ ದಿನಾಚರಣೆಯನ್ನು ಆಚರಿಸಿದರು ಇದು ಜ್ಯಾತ್ಯಾತೀತತೆ

ಅಲ್ಲ; ಇದು ಧಾರ್ಮಿಕ ಓಲೈಕೆ (ಸೆಕ್ಯುಲರಿಸಂಗೆ ತದ್ದು-ವಿರುದ್ಧವಾಗಿದೆ) ಕಾಂಗ್ರೆಸ್ನ ಬೂಟಾಟಿಕೆ ಬಿಜೆಪಿಯನ್ನು ಸಕ್ರಿಯಗೊಳಿಸುತ್ತದೆ ನಿಜವಾದ ಜಾತ್ಯತೀತತೆಯು ಈ ಎರಡೂ ಪಕ್ಷಗಳನ್ನು

ಸೋಲಿಸಬಲ್ಲದು ಎಂದು ಹೇಳಿದ್ದಾರೆ.

ಇದನ್ನು ಓದಿ: ಜಿ20 ಶೃಂಗ ಸಭೆಗೆ ಬಂದ ಚೀನಾ ಅಧಿಕಾರಿಗಳು ತಾಜ್ ಹೋಟೆಲ್‌ನಲ್ಲಿ ಭದ್ರತಾ ಸಿಬ್ಬಂದಿ ಜೊತೆ ಕಿರಿಕ್ !

Tags: bjpChethan AhimsaCongressKarnatakapoliticsRahul Gandhi

Related News

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಜಾಬ್ ನ್ಯೂಸ್

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

September 22, 2023
ಗೃಹಲಕ್ಷ್ಮೀ ಯೋಜನೆಯ 2ನೇ ಕಂತು ಬಿಡುಗಡೆ ಯಾವಾಗ..? ಇಲ್ಲಿದೆ ಮಾಹಿತಿ
ಪ್ರಮುಖ ಸುದ್ದಿ

ಗೃಹಲಕ್ಷ್ಮೀ ಯೋಜನೆಯ 2ನೇ ಕಂತು ಬಿಡುಗಡೆ ಯಾವಾಗ..? ಇಲ್ಲಿದೆ ಮಾಹಿತಿ

September 22, 2023
ಮುಸ್ಲಿಂ ಸಂಸದನ ವಿರುದ್ದ ಅಸಂಸದೀಯ ಪದ ಬಳಕೆ ; ಸಂಸದ ರಮೇಶ್ ಬಿಧುರಿಗೆ ಶೋಕಾಸ್ ನೋಟಿಸ್
ದೇಶ-ವಿದೇಶ

ಮುಸ್ಲಿಂ ಸಂಸದನ ವಿರುದ್ದ ಅಸಂಸದೀಯ ಪದ ಬಳಕೆ ; ಸಂಸದ ರಮೇಶ್ ಬಿಧುರಿಗೆ ಶೋಕಾಸ್ ನೋಟಿಸ್

September 22, 2023
6 ಭಾರತೀಯ ಷೇರುಗಳಲ್ಲಿ ಕೆನಡಾ ₹16000 ಕೋಟಿ ಹೂಡಿಕೆ ; ಹೂಡಿಕೆದಾರರ ಗತಿ ಏನು..?
ದೇಶ-ವಿದೇಶ

6 ಭಾರತೀಯ ಷೇರುಗಳಲ್ಲಿ ಕೆನಡಾ ₹16000 ಕೋಟಿ ಹೂಡಿಕೆ ; ಹೂಡಿಕೆದಾರರ ಗತಿ ಏನು..?

September 22, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.