• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಕೆಲವು ಕಾಡಿನ ಮರಗಳು ಒಂದನ್ನೊಂದು ಸ್ಪರ್ಶಿಸುವುದಿಲ್ಲ : ಇದಕ್ಕಿದೆ ಅಚ್ಚರಿಯ ಕಾರಣ!

Mohan Shetty by Mohan Shetty
in ಮಾಹಿತಿ
Trees
0
SHARES
0
VIEWS
Share on FacebookShare on Twitter

ವೃಕ್ಷಗಳಿಗೆ(Tress) ನಮ್ಮ ಸನಾತನ ಧರ್ಮದಲ್ಲಿ ತನ್ನದೇ ಆದ ಮಹತ್ವವಿದೆ. ಮರಗಳಲ್ಲಿ ಕೆಲವು ವಿಚಿತ್ರವಾದ ಗುಣಲಕ್ಷಣಗಳೂ ಇರುತ್ತವೆ, ಅವುಗಳ ಬಗ್ಗೆ ಕೇಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ, ಮರಗಳು ಬುದ್ಧಿವಂತರು.

ಆ ಕಾರಣದಿಂದಲೇ ಕೂದಲೆಳೆಯ ಅಂತರವನ್ನಾದರೂ ಪರಸ್ಪರ ಎಲೆಗಳ ನಡುವೆ ಅಂತರ ಇರುವಂತೆ ನೋಡಿಕೊಳ್ಳುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Facts about Tree

ಮರದ ನೆರಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೂರ್ಯನ ಕಿರಣಗಳು ಎಲೆಗಳು ಮಧ್ಯೆ ನುಸುಳಿ ಬಂದಿರುವುದು ತಿಳಿಯುತ್ತದೆ. ಮರ ಎಂದರೆ ಚಪ್ಪರದಂತೆ ದಟ್ಟವಾಗಿ ಎಲೆಗಳು ಹರಡಿಕೊಂಡಿರುತ್ತವೆ.

https://vijayatimes.com/hd-kumarswamy-statement-over-devanalli-land/

ಆದರೆ ಅವುಗಳು ಪರಸ್ಪರ ಎಲೆಗಳ ಮೇಲೆ ಬಿದ್ದುಕೊಳ್ಳುವುದಿಲ್ಲ. ಅಸಲಿಗೆ ಒಂದು ಎಲೆ ಇನ್ನೊಂದನ್ನು ಸ್ಪರ್ಶಿಸುವುದೂ ಇಲ್ಲ.

https://fb.watch/f8cnvyGaPe/


ಇದೇನು ಮ್ಯಾಜಿಕ್‌ ಅಲ್ಲ. ಇದಕ್ಕೂ ವೈಜ್ಞಾನಿಕ ಕಾರಣಗಳು ಇವೆ. ಮರಗಳು ವೈಜ್ಞಾನಿಕವಾಗಿ ವಿನ್ಯಾಸಗೊಂಡಿರುತ್ತವೆ. ಇದನ್ನೇ ವಿಜ್ಞಾನಿಗಳ ಮರಗಳು ಬುದ್ಧಿವಂತರು ಎಂದಿದ್ದು, ಪರಸ್ಪರ ಸ್ಪರ್ಶಿಸಲು ಎಲೆಗಳಿಗೆ ಮುಜುಗರವಂತೆ.

ಇದನ್ನು ಕ್ರೌನ್‌ ಶೈನೆಸ್‌ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಸಸ್ಯಗಳು ಬೆಳಕಿನ ಮೇಲೆ ಚಟುವಟಿಕೆ ನಡೆಸುವುದರಿಂದಲೇ ಕ್ರೌನ್‌ ಶೈನೆಸ್‌ ಬಂದಿದೆ ಎನ್ನುತ್ತಾರೆ ಸಂಶೋಧಕರು.

Facts about Tree

ಸೂರ್ಯನ ಬೆಳಕು ಮರಗಳಿಗೆ ಬೇಕೇ ಬೇಕು. ಬೆಳಕಿನ ಸಹಾಯದಿಂದಲೇ ಸಸ್ಯಗಳು ಬೆಳವಣಿಗೆ ಹೊಂದುತ್ತವೆ. ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ವಿಶಿಷ್ಟ ಪತ್ರಹರಿತ್ತು ಎಂಬ ಮಾಂತ್ರಿಕ ಶಕ್ತಿಯನ್ನು ಹೊಂದಿರುವ ಸಸ್ಯಗಳಿಗೆ ಅಡುಗೆ ತಯಾರಿಸಲು ಸೂರ್ಯ ಕಿರಣಗಳು ಮೈಮೇಲೆ ಬೀಳಬೇಕು.
  • ಪವಿತ್ರ
Tags: EnvironmentfactsinformativeIntresting Factstrees

Related News

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 31, 2023
ಕರ್ನಾಟಕ ಪೊಲೀಸ್ ಪಡೆಯ ವಿವಿಧ 3 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ
ಮಾಹಿತಿ

ಕರ್ನಾಟಕ ಪೊಲೀಸ್ ಪಡೆಯ ವಿವಿಧ 3 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ

March 28, 2023
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಮಾಹಿತಿ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ

March 21, 2023
S. S. L. C ವಾರ್ಷಿಕ ಪರೀಕ್ಷೆಯ ಪ್ರವೇಶಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ
ಮಾಹಿತಿ

S. S. L. C ವಾರ್ಷಿಕ ಪರೀಕ್ಷೆಯ ಪ್ರವೇಶಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

March 18, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.