• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಇತಿಹಾಸ ಪ್ರಸಿದ್ಧ ವೀರ ಮದಕರಿ ನಾಯಕರ ಸಮಾಧಿಯ ಸ್ಥಿತಿ ಹೇಗಿದೆ ಗೊತ್ತಾ? ಇಲ್ಲಿದೆ ಮಾಹಿತಿ

Mohan Shetty by Mohan Shetty
in ಮಾಹಿತಿ, ವಿಶೇಷ ಸುದ್ದಿ
Veera
0
SHARES
55
VIEWS
Share on FacebookShare on Twitter

Chitradurga : 1721-1748 ರವರೆಗೆ ಆಳ್ವಿಕೆ ನಡೆಸಿದ ಚಿತ್ರದುರ್ಗ ಸಂಸ್ಥಾನದ ಹಿರೇ ಮದಕರಿ ನಾಯಕ , ಏಳು ಸುತ್ತಿನ ಕೋಟೆಗೆ ಅಧಿಪತಿಯಾಗಿ ಆಳಿದ ವೀರ ಪಾಳೆಗಾರ(Facts about veera madakari nayaka).

ಕೆಳದಿ ಬಸಪ್ಪ ನಾಯಕರ ಸೂಚನೆಯಂತೆ 1748 ರಲ್ಲಿ ಹರಪನಹಳ್ಳಿ ಪಾಳೆಗಾರ ಸೋಮಶೇಖರ ನಾಯಕ,

Facts about veera madakari nayaka

ಚಿತ್ರದುರ್ಗ ಸಂಸ್ಥಾನಕ್ಕೆ ಸೇರಿದ ಮಾಯಕೊಂಡ ಕೋಟೆಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮದಕರಿ ನಾಯಕ ಹಾಗೂ ಸೋಮಶೇಖರ ನಾಯಕನಿಗೂ ಘನಘೋರ ಯುದ್ಧ ನಡೆದು.

ಮದಕರಿ ನಾಯಕ ವೀರಮರಣ ಹೊಂದುತ್ತಾರೆ(Facts about veera madakari nayaka).

ನಂತರದಲ್ಲಿ ಮದಕರಿ ನಾಯಕನ ಪುತ್ರ ಕಸ್ತೂರಿ ರಂಗಪ್ಪನಾಯಕ ಹಾಗೂ ಅವನ ಸೈನಿಕರು ಹರಪನಹಳ್ಳಿ ಪಾಳೆಗಾರನನ್ನು ಹಿಮ್ಮೆಟ್ಟಿಸುತ್ತಾರೆ. ತದನಂತರ ಮಾಯಕೊಂಡದಲ್ಲಿಯೇ ಮದಕರಿ ನಾಯಕನ ಸಮಾದಿ ಮಾಡಲಾಯಿತು.

https://vijayatimes.com/thinnest-waist-girl-su-naing/

ಕಸ್ತೂರಿ ರಂಗಪ್ಪ ನಾಯಕ ತನ್ನ ತಂದೆಯ ಸಮಾಧಿಗೆ ಸುಮಾರು 17 ಎಕರೆ ಭೂಮಿ ಮೀಸಲಿರಿಸಿದ್ದ ಎಂಬುದು ಗ್ರಾಮದ ಹಿರಿಯರ ವಾದ, ಆದರೆ ಈ ಬಗ್ಗೆ ದಾಖಲೆಗಳಲ್ಲಿ ಯಾವುದೇ ಮಾಹಿತಿ ಇಲ್ಲ.

ಗ್ರಾಮದ ರುದ್ರಭೂಮಿ ಬಳಿಯ ಮದಕರಿ ನಾಯಕನ ಸಮಾದಿ ಹಲವು ವರ್ಷಗಳ ಕಾಲ ಅನಾಥವಾಗಿತ್ತು.

https://fb.watch/ebMkTElfGP/u003c/strongu003e


2004 ರಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಕೆ.ಶಿವರಾಂ, ಇತ್ತ ಗಮನ ಹರಿಸಿ ಸಮಾಧಿಯ ಸುತ್ತ ತಡೆಗೋಡೆ ನಿರ್ಮಿಸಿ, ಸಮಾಧಿಯನ್ನು ಅಭಿವೃದ್ಧಿಪಡಿಸಿದ್ದರು.

ಆದರೆ 2012 ಅಕ್ಟೋಬರ್ 29 ರಂದು ಮಧ್ಯರಾತ್ರಿ ನಿಧಿಯ ಆಸೆಗಾಗಿ ದುಷ್ಕರ್ಮಿಗಳು ವಾಮಾಚಾರದ ನೆಪದಲ್ಲಿ ಸಮಾಧಿಯನ್ನು ಭಗ್ನಗೊಳಿಸಿದ್ದರು. ಆಗ ಸಮಾದಿ ಅಭಿವೃದ್ಧಿಪಡಿಸುವುದಾಗಿ ಜನಪ್ರತಿನಿಧಿಗಳು,

ಅಧಿಕಾರಿಗಳು ವೀರಾವೇಶದ ಮಾತುಗಳನ್ನಾಡಿದ್ದರು, ಆದರೆ ಘಟನೆ ನಡೆದು ಎರಡು ವರ್ಷದ ನಂತರ ಸಣ್ಣ ದುರಸ್ತಿ ಕಾರ್ಯ ನಡೆದಿದೆ ಅಷ್ಟೇ ಬಿಟ್ಟರೆ, ಇನ್ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.

veer madhkari
veera madhkari


ಇನ್ನು, ವರ್ಷಕ್ಕೊಮ್ಮೆ ವಾಲ್ಮೀಕಿ ಜಯಂತಿ ಬಂದಾಗ ಮಾತ್ರ ಸ್ಥಳಿಯರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆ ಮೇಲೆ ಯಾರೂ ತಿರುಗಿ ನೋಡುವುದಿಲ್ಲ. ಕಾರಣ ಇದೊಂದು ಪ್ರವಾಸಿ ತಾಣವಾಗದೇ ಇರುವುದು.

ಶಾಸಕ ಕೆ.ಶಿವಮೂರ್ತಿನಾಯ್ಕ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸಮಾಧಿಯ ಅಭಿವೃದ್ಧಿಗೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದು ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ.

https://youtu.be/iLNe180wspM

ಚಿತ್ರದುರ್ಗ, ದಾವಣಗೆರೆ ಎರಡೂ ಜಿಲ್ಲೆಗಳ ಜಿಲ್ಲಾಡಳಿತವಾಗಲಿ, ಪ್ರಾಚ್ಯ ವಸ್ತು ಸಂಗ್ರಹಾಲಯ, ಪ್ರವಾಸೋದ್ಯಮ ಇಲಾಖೆಯೇ ಆಗಲಿ ಈ ಸಮಾಧಿ ತಾಣದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವುದು ದುರಂತ.

ಇದನ್ನೂ ಓದಿ : https://vijayatimes.com/state-bjp-targets-siddaramaiah/u003c/strongu003eu003cbru003e
ಬೇರೆ ಸಮುದಾಯದ ಇತಿಹಾಸ ಪುರುಷರ ಸಮಾಧಿ ಅಭಿವೃದ್ಧಿಗೆ ಕೋಟಿಗಟ್ಟಲೇ ಅನುದಾನ ನೀಡುವ ಸರಕಾರ, ಮಾಯಕೊಂಡದ ವೀರ ಮದಕರಿ ನಾಯಕನ ಸಮಾದಿಯನ್ನು ಮರೆತಿರುವುದು ಮಾತ್ರ ವಿಪರ್ಯಾಸವೇ ಸರಿ.
Tags: chitradurgafactshistoryhyder aliveera madakai nayakaVeera Madakari

Related News

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 29, 2023
ಕರ್ನಾಟಕ ಪೊಲೀಸ್ ಪಡೆಯ ವಿವಿಧ 3 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ
ಮಾಹಿತಿ

ಕರ್ನಾಟಕ ಪೊಲೀಸ್ ಪಡೆಯ ವಿವಿಧ 3 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ

March 28, 2023
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಮಾಹಿತಿ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ

March 21, 2023
S. S. L. C ವಾರ್ಷಿಕ ಪರೀಕ್ಷೆಯ ಪ್ರವೇಶಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ
ಮಾಹಿತಿ

S. S. L. C ವಾರ್ಷಿಕ ಪರೀಕ್ಷೆಯ ಪ್ರವೇಶಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯೋದು ಹೇಗೆ? ಇಲ್ಲಿದೆ ಮಾಹಿತಿ

March 18, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.