• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಪ್ರತಿದಿನ ಕಡಲೆ ಬೀಜಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು

Teju Srinivas by Teju Srinivas
in ಆರೋಗ್ಯ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಪ್ರತಿದಿನ ಕಡಲೆ ಬೀಜಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು
0
SHARES
1.2k
VIEWS
Share on FacebookShare on Twitter

ಶೇಂಗಾ ಬೀಜ ಅಥವಾ ಕಡ್ಲೆಬೀಜ ಎಂದರೆ ಎಲ್ಲರಿಗೂ ಪ್ರಿಯ. ಬಡವರ ಬಾದಾಮಿ ಎಂದು ಪ್ರಸಿದ್ಧವಾಗಿರುವ ಈ ತಿನಿಸು ಎಲ್ಲರಿಗೂ ಇಷ್ಟ. ನಾವೆಲ್ಲರೂ ಇಷ್ಟಪಟ್ಟು ಕಡಲೆ ಬೀಜದ ಉತ್ಪನ್ನಗಳನ್ನು ಸೇವಿಸುತ್ತೇವೆ. ಕಡಲೆ ಕಾಯಿ ಎಣ್ಣೆಯಿಂದ ಮಾಡಿದ ಅಡುಗೆ ಮತ್ತು ಪದಾರ್ಥ ಬಲು ರುಚಿ ಆಗಿರುತ್ತದೆ. ಅದರಿಂದ ಹಲವಾರು ಪ್ರಯೋಜನಗಳಿದ್ದು, ಕಡಲೆ ಬೀಜಗಳು ಆರೋಗ್ಯಕ್ಕೆ ಹೇಗೆ ಲಾಭ ನೀಡುತ್ತವೆ ಎಂದು ನೋಡೋಣ.

ಪ್ರೋಟೀನ್ (Protein) ಅಂಶ ಹೆಚ್ಚಾಗಿ ಇರುತ್ತದೆ: ನಮ್ಮ ಆರೋಗ್ಯಕ್ಕೆ ಪ್ರೋಟೀನ್ ಬಹಳ ಮುಖ್ಯ. ಪ್ರೋಟೀನ್ ದೇಹದಲ್ಲಿದ್ದರೆ ದೇಹ ಬಲಾಢ್ಯವಾಗಿರುತ್ತದೆ. ಇದರಿಂದ ಮಾಂಸಖಂಡದ ಬೆಳವಣಿಗೆ ಆಗುವುದಲ್ಲದೆ ಮಾಂಸ ಖಂಡಗಳಿಗೆ ತೊಂದರೆ ಎದುರಾಗಿದ್ದರೆ ಅದನ್ನು ಸರಿಪಡಿಸಲು ಪ್ರೋಟಿನ್ ಮುಖ್ಯ. ದೇಹದ ತೂಕ ಹೆಚ್ಚಿಸಿಕೊಳ್ಳಲು ಇದು ಬಹಳ ಸಹಾಯಕಾರಿಯಾಗಿದೆ ನೆಲಗಡಲೆಗಳು ಮಧುಮೇಹಿಗಳಿಗೆ ಒಳ್ಳೆಯದು.

ಆರೋಗ್ಯಕರ ಕೊಬ್ಬಿನ ಅಂಶಗಳು : ಕಡಲೆ ಬೀಜಗಳಲ್ಲಿ ಹೋಲಿಕ್ ಆಮ್ಲ (Holic Acid) ಮತ್ತು ಲೆನೋಲಿಕ್ ಆಮ್ಲಗಳು ಸಿಗಲಿದ್ದು ನಮ್ಮ ದೇಹಕ್ಕೆ ಬಹಳ ಅವಶ್ಯಕವಾದ ಅಂಶಗಳು. ಕಡಲೆ ಬೀಜಗಳು ಉತ್ತಮ ಪ್ರಮಾಣದಲ್ಲಿ ಒಳ್ಳೆಯ ಕೊಬ್ಬಿನ ಅಂಶಗಳು ಲಭಿಸುತ್ತದೆ. ಈ ಅಂಶಗಳು ಹೃದಯಕ್ಕೆ ತುಂಬಾ ಸಹಕಾರಿಯಾಗಿದ್ದು ಹೃದಯ ರಕ್ತನಾಳದ ಕಾಯಿಲೆಗಳು ಬರಲು ಸಾಧ್ಯವಾಗದಂತೆ ನೋಡಿಕೊಳ್ಳುತ್ತದೆ.

ನಾರಿನಾಂಶ ಅಪಾರವಾಗಿದೆ:
ಕಡಲೆ ಬೀಜಗಳಲ್ಲಿ ನಾರಿನಾಂಶ ಹೆಚ್ಚಾಗಿರುತ್ತದೆ. ಅದರಲ್ಲಿರುವ ನಾರಿನಾಂಶವೂ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ನಾರಿನಂಶವು ಹೊಟ್ಟೆ ತುಂಬಿದ ಅನುಭವ ಉಂಟು ಮಾಡುವುದರಿಂದ ಬೇರೆ ಬಗೆಯ ಆರೋಗ್ಯಕರ ಆಹಾರಗಳನ್ನು ಸೇವಿಸಲು ಸಾಧ್ಯತೆ ಇರುವುದಿಲ್ಲ ಆದ್ದರಿಂದ ದೇಹದ ತೂಕ ನಿರ್ವಹಣೆ ಉತ್ತಮವಾಗಿರುತ್ತದೆ.

ವಿಟಮಿನ್ ಮತ್ತು ಖನಿಜಾಂಶಗಳು :
ದೇಹಕ್ಕೆ ಕಡಲೆ ಬೀಜದಿಂದ ಮುಖ್ಯವಾಗಿ ವಿಟಮಿನ್ ಇ (Vitamin E) ಸಿಗುತ್ತದೆ. ಮೆಗ್ನೀಷಿಯಂ ಹಾಗೂ ಪೊಟ್ಯಾಶಿಯಂ ಪ್ರಮಾಣ ಕೂಡ ಹೇರಳವಾಗಿ ಕಂಡುಬರುತ್ತದೆ. ದೇಹಕ್ಕೆ ಈ ಎಲ್ಲವೂ ಮುಖ್ಯ ದೇಹಕ್ಕೆ ಇವೆಲ್ಲವೂ ಸಾಕಷ್ಟ ಅನುಕೂಲ ಮಾಡಿಕೊಳ್ಳುತ್ತವೆ.

ಆಂಟಿ ಆಕ್ಸಿಡೆಂಟ್ ಪ್ರಮಾಣ :
ದೇಹದ ಆಕ್ಸಿಡೆಟೀವ್ (Oxidative) ಒತ್ತಡವನ್ನು ನಿರ್ವಹಣಾ ಮಾಡುವುದರಲ್ಲಿ ಸಹಾಯಕ್ಕೆ ಬರುವ ಮತ್ತು ಉರಿಯುತವನ್ನು ನಿವಾರಣೆ ಮಾಡುವ ಗುಣಲಕ್ಷಣಗಳು ಆಂಟಿ ಆಕ್ಸಿಡೆಂಟ್ (Anti Oxident) ರೂಪದಲ್ಲಿ ಕಡಲೆ ಬೀಜದಲ್ಲಿ ಲಭ್ಯವಿದೆ. ನೆನೆಸಿದ ಕಡಲೆ ಕಾಯಿ ಬೀಜಗಳನ್ನು ತಿನ್ನುವುದರಿಂದ ಈ ಲಾಭಗಳನ್ನು ಪಡೆಯಬಹುದು.

ಮಧುಮೇಹ ನಿಯಂತ್ರಣ: ನೆನೆಸಿದ ಕಡಲೆಕಾಯಿ ಬೀಜಗಳನ್ನು ತಿನ್ನುವುದರಿಂದ ಮಧುಮೇಹ ನಿಯಂತ್ರಣಿಸಬಹುದು. ಕಡಲೆಕಾಯಿಯಲ್ಲಿರುವ ನಾರಿನಾಂಶವೂ ನಿಮ್ಮ ಬ್ಲಡ್ ಶುಗರ್ ಲೆವೆಲ್ (Sugar Level) ನಿಯಂತ್ರಣೀಸಲು ಸಹಾಯ ಮಾಡುತ್ತದೆ. ಕಡಲೆ ಬೀಜಗಳಲ್ಲಿ ಸಿಹಿಸೂಚ್ಯಂಕ ಕಡಿಮೆ ಇರುವುದರಿಂದ ಇದು ಸಾಧ್ಯವಾಗುತ್ತದೆ.

ಧನಂಜಯ

Tags: benefitsHealthhealth tipspeanutuses

Related News

ನಕಲಿ ವೈದ್ಯರ ಹಾವಳಿ: ಕಾರ್ಯಾಚರಣೆಗೆ ಇಳಿದ ಆರೋಗ್ಯ ಇಲಾಖೆ, 1,434ಕ್ಕೂ ಹೆಚ್ಚು ವೈದ್ಯರ ವಿರುದ್ಧ ದೂರು ದಾಖಲು
ಆರೋಗ್ಯ

ನಕಲಿ ವೈದ್ಯರ ಹಾವಳಿ: ಕಾರ್ಯಾಚರಣೆಗೆ ಇಳಿದ ಆರೋಗ್ಯ ಇಲಾಖೆ, 1,434ಕ್ಕೂ ಹೆಚ್ಚು ವೈದ್ಯರ ವಿರುದ್ಧ ದೂರು ದಾಖಲು

December 11, 2023
ಆ್ಯಸಿಡ್ ದಾಳಿ ಪ್ರಕರಣದಲ್ಲಿ ನಂ.1 ಸ್ಥಾನದಲ್ಲಿರುವ ಬೆಂಗಳೂರು: ಮಹಿಳೆಯರ ಮೇಲೆ ಅತಿ ಹೆಚ್ಚು ಆ್ಯಸಿಡ್ ದಾಳಿ
ಪ್ರಮುಖ ಸುದ್ದಿ

ಆ್ಯಸಿಡ್ ದಾಳಿ ಪ್ರಕರಣದಲ್ಲಿ ನಂ.1 ಸ್ಥಾನದಲ್ಲಿರುವ ಬೆಂಗಳೂರು: ಮಹಿಳೆಯರ ಮೇಲೆ ಅತಿ ಹೆಚ್ಚು ಆ್ಯಸಿಡ್ ದಾಳಿ

December 11, 2023
ಗೂಳಿಹಟ್ಟಿ ಶೇಖರ್‌ಗೆ ಆದ ಅನುಭವ ಬಿಜೆಪಿಯಲ್ಲಿದ್ದಾಗ ನನಗೂ ಆಗಿತ್ತು: ಮುಖ್ಯಮಂತ್ರಿ ಚಂದ್ರು
ಪ್ರಮುಖ ಸುದ್ದಿ

ಗೂಳಿಹಟ್ಟಿ ಶೇಖರ್‌ಗೆ ಆದ ಅನುಭವ ಬಿಜೆಪಿಯಲ್ಲಿದ್ದಾಗ ನನಗೂ ಆಗಿತ್ತು: ಮುಖ್ಯಮಂತ್ರಿ ಚಂದ್ರು

December 9, 2023
ಐಟಿ ದಾಳಿ ನಡೆದಷ್ಟೂ ಅಕ್ರಮ ಕಪ್ಪುಹಣ ಪತ್ತೆ: ಕೈ ನಾಯಕರ ಮೇಲೆ ವಿಜಯೇಂದ್ರ ಆರೋಪ
ಪ್ರಮುಖ ಸುದ್ದಿ

ಐಟಿ ದಾಳಿ ನಡೆದಷ್ಟೂ ಅಕ್ರಮ ಕಪ್ಪುಹಣ ಪತ್ತೆ: ಕೈ ನಾಯಕರ ಮೇಲೆ ವಿಜಯೇಂದ್ರ ಆರೋಪ

December 9, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.